ಬಾಡಿಗೆಗೆ ಹೋದ ಆಟೊ ದಾಸರಹಳ್ಳಿಯಬಳಿ ಅಪಘಾತಕ್ಕೆ ಇಡಾಗಿದೆ.ಆಟೊದಲ್ಲಿದ್ದ ಅಕ್ಷಯ್ ಎಂಬುವನ ಕಾಲು ತುಂಡಾಗಿದೆ.#avintvcom
1 min read
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೊಕಿನ ಬಣಕಲ್ ಹೊಬಳಿಯ ಮತ್ತಿಕಟ್ಟೆಯ ಬಳಿ ರಾತ್ರಿ 11.00.ಗಂಟೆಗೆ ಬಾಡಿಗೆಗೆ ಹೋದ ಆಟೊ ದಾಸರಹಳ್ಳಿಯಬಳಿ ಅಪಘಾತಕ್ಕೆ ಇಡಾಗಿದೆ.
ಆಟೊದಲ್ಲಿದ್ದ ಅಕ್ಷಯ್ ಎಂಬುವನ ಕಾಲು ತುಂಡಾಗಿದೆ.
ಆಟೊ ಮಾಲಿಕ ಸಂದೀಪ್ ಹೆಬ್ಬರಿಗೆ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಇಬ್ಬರೂ ಹೆಬ್ಬರಿಗೆ ಅವರು.
ಸಮಾಜ ಸೇವಕ ಬಣಕಲ್ಆರಿಫ್ ಅವರು ಪ್ರಥಮ ಚಿಕಿತ್ಸೆ ಮೂಡಿಗೆರೆಯಲ್ಲಿ ಕೊಡಿಸಿ, ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಮೂಡಿಗೆರೆಯಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಅವರ ಸ್ವಂತ ಅಂಬ್ಯೂಲೆನ್ಸಿನಲ್ಲಿ 130.ಕೀಲೊಮಿಟರ್ ದೂರವನ್ನು ಕೇವಲ 1.30 ನಿಮಿಷಕ್ಕೆ ತಲುಪಿಸಿದ್ದಾರೆ. ಕಾಲು ಜೋಡಣೆಗೆ ಡಾಕ್ಟರ್ ಭರವಸೆ ಕೊಟ್ಟಿರುತ್ತಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/http://nisargacare.com/navachaithanya-old-age-home/