ಅನಾಥರಾಗಿ ಮಾನಸಿಕ ವ್ಯಕ್ತಿ ಒಬ್ಬರನ್ನು ಕಂಡು ತಕ್ಷಣ ಸುಂಡೆಕೆರೆ ಹಳ್ಳದಲ್ಲಿ ಸ್ನಾನ ಮಾಡಿಸಿ,ಕಟಿಂಗ್ ಹೊಸ ಬಟ್ಟೆ ಧರಿಸಿ ಬಿಟ್ಟರು.#avintvcom
1 min readಮೂಡಿಗೆರೆಯಲ್ಲಿ ನಿರ್ಗತಿಕನಿಗೆ ಆರೈಕೆ
ತಾರೀಕು 10 /4 2021 ಶನಿವಾರ
ಮೂಡಿಗೆರೆ ತಾಲ್ಲೂಕ್ ಪಂಚಾಯತ್ ಮುಂಭಾಗದ ರಸ್ತೆಯ ಬದಿಯಲ್ಲಿ
ಅನಾಥರಾಗಿ ಮಾನಸಿಕ ವ್ಯಕ್ತಿ ಒಬ್ಬರನ್ನು ಕಂಡು ಯಾರೊಬ್ಬರೂ ನಮಗೆ ಕರೆ ಮಾಡಿದಾಗ ತಕ್ಷಣ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು, ಅಬ್ದುಲ್ ರಹಿಮಾನ್,
ಅಸೇನಾರ್ ಬಿಳಗುಳ ಶರೀಸ್, ಪಿಶ್ ಅಬ್ದುಲ್ ರಹಿಮಾನ್,
ಅಂಬುಲೆನ್ಸ್ ಫಾರೂಕ್ ಬಿಳಗುಳ,
ಎಲ್ಲರೂ ಸೇರಿ ಇವರನ್ನು ಬಿಜುವಳ್ಳಿ ಸುಂಡೆಕೆರೆ ಹಳ್ಳದಲ್ಲಿ ಸ್ನಾನ ಮಾಡಿಸಿ,
ಕಟಿಂಗ್ ಶೇವಿಂಗ್ ಮಾಡಿಸಿ,
ಹೊಸ ಬಟ್ಟೆ ಧರಿಸಿ ಊಟ ಮಾಡಿಸಿ ಬಿಟ್ಟರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.