AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಲಬುರಗಿ ಜಿಲ್ಲೆ ಸೇಡಂ ತಾ/ ಜಯ ಕರ್ನಾಟಕ ತಾಲೂಕ ಅಧ್ಯಕ್ಷರಾದ ಶ್ರೀ ವರದ ಸ್ವಾಮಿ ಬಿ ಹಿರೇಮಠ ಅವರ ಜನ್ಮದಿನ #avintvcom

1 min read
Featured Video Play Icon

ನಿನ್ನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಜಯ ಕರ್ನಾಟಕ ತಾಲೂಕ ಅಧ್ಯಕ್ಷರಾದ ಶ್ರೀ ವರದ ಸ್ವಾಮಿ ಬಿ ಹಿರೇಮಠ ಅವರ ಜನ್ಮದಿನ ಅನುಗುಣವಾಗಿ..
ತಾಲೂಕಿನ ಶಂಭುಲಿಂಗೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಪಕ್ಷಿಗಳಿಗೆ ನೀರಿನ ಬುಟ್ಟಿ ಕಟ್ಟಿ ಮನತ್ವವನ್ನು ತೀರಿಸಿಕೊಂಡಿದ್ದಾರೆ ಅಭಿಮಾನಿಗಳು..
ಹಾಗೆ ವರದಿ ಸ್ವಾಮಿ ಬಿ ಹಿರೇಮಠ ಜನ್ಮದಿನ ಸಂದರ್ಬವಾಗಿ ಯಾದಗಿರಿ ನಿಂದ ಸೇಡಂ ಹೊರಬರುವ ಮುಖ್ಯ ರಸ್ತೆಯಲ್ಲಿ ಸ್ವಾಗತ ಕೋರುವ ನಾಮ ಫಲಕ ಹಾಕಲಾಯಿತು..
.
ಈ ನಿಮಿತ್ತವಾಗಿ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವರದಿ ಸ್ವಾಮಿ ಬಿ ಹಿರೇಮಠ ಅವರ ಜನ್ಮದಿನದಂದು ತಾಲೂಕಿನ ಹಿರಿಯರಿಂದ ಗೌರವ ಸನ್ಮಾನ ಮಾಡಲಾಯಿತು.. ಹಾಗೆಯೇ ವರದಿ ಸ್ವಾಮಿ ಅವರು ಕೂಡ ಅವರಿಗೆ ಕೃತಜ್ಞತೆಗಳು ತಿಳಿಸಿದರು..
.
ಜನ್ಮ ದಿನದ ಆಚರಣೆ ಸಂದರ್ಭವಾಗಿ ಪಕ್ಷಿಗಳಿಗೆ ನೀರಿನ ಬುಟ್ಟಿ ಕಟ್ಟುವುದು ಮನಸಿಗೆ ಸಂತಸ ತಂದಿದೆ ಎಂದು ವರದ ಸ್ವಾಮಿಯವರು ಹೇಳಿಕೆ ಕೊಟ್ಟಿದ್ದಾರೆ..
.
ತನ್ನನು ಅಭಿಮನಿಸುವ ಎಲ್ಲ ಯುವ ಜನರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸಿದ್ದಾರೆ..
.
ಸಾಮಾಜಿಕ ಸೇವೆಯೇ ತನ್ನ ಸೇವೆ ನಡೆಯುತ್ತಿರುವ ವರದಿ ಸ್ವಾಮಿ ಅವರು ಇಂತಹ ಹುಟ್ಟು ಹಬ್ಬಗಳು ಇನ್ನಷ್ಟು ಮಾಡಿಕೊಳ್ಳಲಿ ಎಂದು ಗ್ರಾಮಸ್ಥರು ಮತ್ತು ಸೇಡಂ ಜನರು ಆಶೀರ್ವದಿಸಿದ್ದಾರೆ..
.
ಬ್ಯುರೋ news.
ವೆಂಕಟಪ್ಪ K ಸುಗ್ಗಾಲ್

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author