ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ 59 ನೇ ವಿಶ್ವ ರಂಗಭೂಮಿ ದಿನಾಚರಣೆ#avintvcom
1 min read
59 ನೇ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಿಂದ “ಅಭಿನಯ ದರ್ಪಣ ಯುವ ವೇದಿಕೆ”(ರಿ) “ರಂಗ ಶಂಕರ ಯುವ ವೇದಿಕೆ(ರಿ) ಚಿಕ್ಕಮಗಳೂರು ಇವರುಗಳ ಸಹಯೋಗದೊಂದಿಗೆ ಕಲಾವಿದರಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ “ಮಳ್ಳ ಗಿಂಪಲ್” ಎಂಬ ನಾಟಕವನ್ನು ಪ್ರದರ್ಶಿಸಲಾಯಿತು ನಾಟಕದ ರಚನೆಕಾರ ..ಐಸಾಕ್ ಬಾಶೆವಿಸ್ “ಜಯಂತ್ ಕಾಯ್ಕಿಣಿ ” ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಶ್ರೀ ದೀಪಕ್ ದೇವೃಂದ , ನಾಟಕ ಅಕಾಡೆಮಿ ಮಾಜಿ ಸದಸ್ಯರು ಕಾರ್ಯಕ್ರಮದ ಉದ್ಗಾಟನೆ ಮಾಡಿದರು ಶ್ರೀ ವಿನೀತ್ ಕುಮಾರ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ರಂಗವಿನ್ಯಾಸವನ್ನು ಶ್ವೇತರಾಣಿ ಹೆಚ್ .ಕೆ , ನಿರ್ದೇಶನ ವಿನೀತ್ ಕುಮಾರ್ ಎಮ್, ಸಂಗೀತ ಸಂಯೋಜನೆ ಅರುಣ್ ಕುಮಾರ್ ಎಮ್ , ಹಾಗೂ ಚಂದ್ರಶೇಖರ್ ಜೆ ಸಂಗೀತ ನಿರ್ವಹಣೆ ನಿರ್ವಹಸಿದರು… ಇವರೊಂದಿಗೆ “ನಟನಂ ನಾಟ್ಯ (ರೀ)” “ಕಲ್ಕಟ್ಟೆ ಪುಸ್ತಕದ ಮನೆ ” ಸಹಕರಿಸಿದರು… ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ್ ರಾವ್ ಕಲ್ಕಟ್ಟೆ ,ಡಾ ಸಿ ರಮೇಶ್,ಬಿಸಲೇಹಳ್ಳಿ ಸೋಮ ಶೇಕರ್ ಅತಿಥಿಗಳಾಗಿ ಆಗಮಿಸಿದ್ದರು ಶ್ರೀ ರವೀಂದ್ರ ಬೆಳವಾಡಿ ,ಶ್ರೀ ರಾಜೇಶ್ ಪಿ,ವೀಕ್ಷಿತ್ ,ಶ್ರೀ ರಂಜಿತ್ ಕುಮಾರ್ ,ಕಲಾವಿದರು ,ನಾಟಕ ಅಕಾಡೆಮಿಯವರು ,ನಟನಂ ನಾಟ್ಯ ನೃತ್ಯ ಶಿಕ್ಷಕಿ ಉಷಾ ಚಿಕ್ಕಮಗಳೂರು ,ರಂಗ ಕಲಾವಿದರಾದ ರಮೇಶ್ ಬಂಗಾರ್ ಚಿಕ್ಕಮಗಳೂರು ,ಅಬ್ದುಲ್ ನಾಜಿಮ್,ವಿಜಯಲಕ್ಷ್ಮಿ ಮೂಡಿಗೆರೆ ಉಪಸ್ತಿತರಿದ್ದರು … ವರದಿ: ಮಗ್ಗಲಮಕ್ಕಿ ಗಣೇಶ್