ಮೂಡಿಗೆರೆ ಜೇಸಿ ಭವನಕ್ಕೆ ಜೇಸಿ ರಾಷ್ಟ್ರಿಯ ಉಪಾದ್ಯಕ್ಷರ ಬೇಟಿ……#avintvcom
1 min read
ಜೇಸಿ ರಾಷ್ಟ್ರಿಯ ಉಪಾದ್ಯಕ್ಷರ ಬೇಟಿ…… ಆತ್ಮೀಯ, ಜೇಸಿ ಬಂಧುಗಳೇ, 27-03 – 2021 ರಂದು ಬೆಳಿಗ್ಗೆ ಜೇಸಿ ಭವನಕ್ಕೆ ಜೇಸಿ ರಾಷ್ಟೀಯ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ರೇಕೇಶ್ ಶರ್ಮ ರವರು ಜೆಸಿ ವಲಯ 14 ರ ಅಧ್ಯಕ್ಷರಾದ ಭಾರತ್ಆಚಾರ್ಯರವರು, ಹಾಗೂ ಉಪಾಧ್ಯಕ್ಷರಾದ ಬಾಬು ಅವರು ಜೇಸಿ ಭವನಕ್ಕೆ ಆಗಮಿಸಿ, ಕಾರ್ಯಕ್ರಮವು ಯಾಶಸ್ವಿಯಾಗಿರುತ್ತದೆ. ನಂತರ ಮೂಡಿಗೆರೆ ಸರ್ಕಾರಿ ಬಾಲಿಕಾ ಪ್ರೌಢಶಾಲೆಯಲ್ಲಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಲಾಯಿತ್ತು. ಈ ಶುದ್ಧ ನೀರಿನ ಘಟಕವನ್ನು ನಮ್ಮದೇ ಜೇಸಿ ಸದಸ್ಯರಾದ ವಿದ್ಯಾರಾಜು,ಹಾಗೂ ಜೇಸಿ ರಾಜು ರವರು ನೀಡಿರುತ್ತಾರೆ. ನೀರಿನ ಘಟಕವನ್ನು ನೀಡಿದ ರಾಜು ದಂಪತಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಆರ್ಷಿಸುತ್ತೇನೆ. ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಾಶಸ್ವಿಗೊಳಿಸಿದ, ಜೇಸಿ ಪೂರ್ವಾಧ್ಯಕ್ಷರಾದ ರಮೇಶ್ ಆಚಾರ್ಯ ರವರು, ಆಶೋಕ್ ರವರು, ನಯನ್ ಕಣಚೂರು, ಜೇಸಿರೇಟ್ ಪೂರ್ವಾಧ್ಯಕ್ಷರಾದ ಸುಚಿತ್ರ ಪ್ರಸನ್ನ, ನಿಕಟ ಪೂರ್ವಾಧ್ಯಕ್ಷರಾದ ವಿದ್ಯಾರಾಜು, ಜೇಸಿ ಹಿರಿಯ ಸದಸ್ಯರಾದ ವಿಶ್ವ ಕುಮಾರ್ ರವರು, ಜೇಸಿ ಖಜಾಂಚಿ ಹಮೀದ್ ರವರು, ಜೇಸಿ ಉಪಾಧ್ಯಕ್ಷರಾದ ಪ್ರದೀಪ್ ರವರು, ಜೇಸಿ ರಾಜುರವರು, ಜೇಸಿ ದೀಪಿಕಾ ಪ್ರಸಾದ್ ರವರು, ತಮ್ಮೆಲ್ಲರಿಗೂ ಧನ್ಯವಾದಗಳು. ಇಂತಿ ತಮ್ಮವ, ಮೂಡಿಗೆರೆ ಜೇಸಿ ಅಧ್ಯಕ್ಷರು , ಜೇಸಿ ಚಂದ್ರಶೇಖರ್, ಕುನ್ನಹಳ್ಳಿ……… ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್