ಕರ್ನಾಟಕ ಸಂಘಟನೆ ವತಿಯಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು #avintvcom
1 min read
_*ಇವತ್ತು 25-03-2021ರಂದು ಜಯ ಕರ್ನಾಟಕ ಸಂಘಟನೆ ಅಫಜಲಪೂರ ತಾಲ್ಲೂಕ ವತಿಯಿಂದ ಅತನೂರ ವಲಯದ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟು ಹೋಗಿದ ಕಾರಣಕ್ಕೆ ಮತ್ತು ಸಿ.ಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಮತ್ತು ಕೆಲವೊಂದು ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಅತನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ(PDO) ಜೊತೆ ಮಾತಾನಾಡಿ ಅಲ್ಲಿ ಆದಂತ ಸಮಸ್ಯೆಗಳನ್ನು ಕೊಡಲೇ ಬಗೆಹರಿಸಬೇಕು ಅಂತ ಸಮಸ್ಯೆಗಳು ಇದ್ದ ಸ್ಥಳಕ್ಕೆ PDO ಅವರನ್ನು ಕರೆದುಕೊಂಡು ಹೋಗಿ ಇದಕ್ಕೆ ಕೊಡಲೇ ಬಗೆಹರಿಸಬೇಕು ಅಂತ ಮನವಿ ಪತ್ರ ಕೊಟ್ಟು ಎಚ್ಚರಿಕೆ ನೀಡಿದೇವು.*_