ಅವಿನ್ ಟಿವಿ ಹಾಗೂ ಕ್ರೈಂ ಫೈಲ್ ಪತ್ರಿಕೆ ಸಂಪಾದಕರು ಮಹೇಶ ಶರ್ಮಾ ಅವರ ಜನ್ಮ ದಿನವನ್ನು ಆಚರಣೆ #avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಶ್ರೀ ಶಾರದಾ ದೇವಿ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಅನಾಥ ಮಕ್ಕಳಾದ ಅಶೋಕ ಹಾಗೂ ಸಾಮ್ರಾಟ ಇವರಿಗೆ ಸಿಹಿ ತಿನ್ನಿಸುವ ಮೂಲಕ ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷರು ಅವಿನ್ ಟಿವಿ ಕಾರ್ಯನಿರ್ವಾಹಕ ಸಂಪಾದಕರು ಹಾಗೂ ಕ್ರೈಂ ಫೈಲ್ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಮಹೇಶ ಶರ್ಮಾ ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮದಭಾವಿ ಗ್ರಾಮದ ಶ್ರೀ ಸಿದ್ದೇಶ್ವರ ಕಲಾವಿಧರ ರಕ್ಷಣಾ ವೇಧಿಕೆ ಅಧ್ಯಕ್ಷರಾದ ಪ್ರವೀಣ ನಾಯಿಕ,
ಮಾತನಾಡಿ ಮಾಧ್ಯಮ ಹಾಗೂ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮೂಲಭೂತ ಸೌಕರ್ಯಗಳು ಮತ್ತು ಹಾಗೂ ರಸ್ತೆ ಮತ್ತು ಶೌಚಾಲಯ ಬಗ್ಗೆ ಸರಿಪಡಿಸುವ ಕುರಿತು ವರದಿ ಮಾಡುತ್ತಿದ್ದು ಸಾಕಷ್ಟು ವರದಿಗಳನ್ನು ತಮ್ಮ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಪ್ರಕಟಿಸಿ ಅದನ್ನು ಅಧಿಕಾರಿಗಳು ಎಚ್ಚೆತ್ತುಕೊಂಡು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಕಂಡುಬಂದಿದೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಾಧ್ಯಮ ಹಾಗೂ ಪತ್ರಿಕಾ ಕಾರ್ಯನಿರ್ವಹಿಸಿರುತ್ತಾರೆ ಅವರ ಸಮಾಜ ಸೇವೆ ಮಾಡುವ ಪತ್ರಿಕಾರಂಗದಲ್ಲಿ ಮಾಧ್ಯಮದಲ್ಲಿ ಹೆಮ್ಮೆ ಪಡುವ ವಿಚಾರ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಸದಾಕಾಲ ಇವರು ಉನ್ನತ ಹುದ್ದೆಗೆ ಹೋಗಲಿ ಎನ್ನುವುದೇ ನಮ್ಮ ಆಸೆ ಈ ರೀತಿ ಸೇವೆ ಸಲ್ಲಿಸುವರು ನಮ್ಮ ಪತ್ರಿಕಾ ಮತ್ತು ಮಾಧ್ಯಮದಲ್ಲಿ ಬೇಕು ಎನ್ನುವವರು ಸಮಾಜದಲ್ಲಿ ಇವರ ಕೈಯಿಂದ ಕೊಡುಗೆಗಳು ಮತ್ತು ಇನ್ನೂ ಸಮಾಜಕ್ಕೆ ಒಳ್ಳೆಯ ಕೆಲಸಗಳಾಗಬೇಕು ಎನ್ನುವುದೇ ನಮ್ಮ ಆಸೆ ಸಾಕಷ್ಟು ಮಾಧ್ಯಮ ಹಾಗೂ ಪತ್ರಿಕಾ ದಲ್ಲಿ ಇವರು ಸಂಪಾದಕರು ಕಾರ್ಯನಿರ್ವಹಿಸಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಇವರ ಸೇವೆ ಕಂಡು ಇವರ ಹುಟ್ಟು ಹಬ್ಬವನ್ನು ಆಚರಣೆ ತುಂಬಾ ಸಂತೋಷವಾಗುತ್ತದೆ ಸದಾ ಇವರ ಬೆಂಬಲಕ್ಕೆ ನಮ್ಮ ಸಂಸ್ಥೆ ಮತ್ತು ನಾವು ಎಲ್ಲರೂ ಇವರ ಬೆಂಬಲಕ್ಕಿದ್ದೇವೆ ಎಂದು ಹೇಳಿದರು
ಬುದ್ಧಿ ಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕ ಶಂಕರ ಶಿಂದೆ ,ಎಂ ಎಂ ಪಿ ತಾಲೂಕಾಧ್ಯಕ್ಷ ಅನೀಲ ಭಾಮನೆ ,ಗಾಯಕ ಹಣಮಂತ ಬಾಡಗಿ ಕಲಾವಿದ ಸಂತೋಷ ಪೂಜಾರಿ,ಪ್ರೇಮಗೌಡ ನಾಯಿಕ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು