ಪ್ರೊ,, ಕೆ, ಏನ್, ಲಕ್ಷ್ಮಿಕಾಂತ್ ಅವರ ಮಾತೃಶ್ರೀ ಎಂ, ವಿ, ಶಾರದಮ್ಮನವರು ಇಹ ಬದುಕಿಗೆ ವಿದಾಯ ಹೇಳಿದ್ದಾರೆ#avintvcom
1 min read
……..ನಿಧನ ವಾರ್ತೆ…….
🌹ಭಾವಪೂರ್ಣ ಶ್ರದ್ದಾಂಜಲಿ 🌹 ——————————————- ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಪ್ರೊ,, ಕೆ, ಏನ್, ಲಕ್ಷ್ಮಿಕಾಂತ್ ಅವರ ಮಾತೃಶ್ರೀ ಎಂ, ವಿ, ಶಾರದಮ್ಮನವರು ಇಂದು ಸಂಜೆ ಇಹ ಬದುಕಿಗೆ ವಿದಾಯ ಹೇಳಿದ್ದಾರೆ, 75ವರ್ಷದ ಶಾರದಮ್ಮನವರು ಕಳೆದ ಒಂದು ವರ್ಷದಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಲಕಾರಿಯಾಗದೆ ಅಸುನೀಗಿದ್ದಾರೆ, ಮೃತರು ಮಗ ಪ್ರೊ, ಲಕ್ಷ್ಮಿಕಾಂತ್ ಸೇರಿದಂತೆ ಪತಿ ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ, ನಾಳೆ ತಮ್ಮ ಸ್ವಗ್ರಾಮ ಕಡೂರು ಹತ್ತಿರ ಇರುವ ಪಿ, ಕೋಡಿಹಳ್ಳಿಯಲ್ಲಿ ಮದ್ಯಾಹ್ನ 1-00ಗಂಟೆಯೊಳಗೆ ಅಂತ್ಯ ಸಂಸ್ಕಾರ ನೆಡೆಯಲಿದೆ, ಇವರ ಅಗಲಿಕೆ ನಮಗೆಲ್ಲ ನೋವನ್ನುಂಟುಮಾಡಿದ್ದು,ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಬರಲಿ ಎಂದು, ಅಗಲಿದ ಈ ಹಿರಿಯ ಚೇತನಕ್ಕೆ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾವ ಪೂರ್ಣ ನಮನಗಳನ್ನು ಸಮರ್ಪಿಸುತ್ತಿದ್ದೇವೆ, 🙏🌹🙏 ನಿಮ್ಮ,,,, ಡಿ, ಎಂ, ಮಂಜುನಾಥಸ್ವಾಮಿ. ಗೌ, ಕಾರ್ಯದರ್ಶಿ.
ಜಿಲ್ಲಾ ಕಸಾಪ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.