ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.
1 min readಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.
…….ಶಿವರಾತ್ರಿ ವಿಶೇಷ……
ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.
ಜಾಸ್ತಿ ಜನ ಭಕ್ತರು ಸೇರದಂತೆ ಸರ್ಕಾರದ ಆದೇಶವಿರುವುದರಿಂದ ಶಿವರಾತ್ರಿ ಮೊದಲೆ ಸಾಗುತ್ತಿರುವುದು ಕಂಡುಬಂತು.
ಇ ಬಾರಿ ಯುವಕರ ದಂಡೆ ಹರಿದು ಬರುತ್ತಿದೆ.
ಕೊರೊನ ಭಯವಿದ್ದರು ಸಹ ಜೀವದ ಹಂಗು ತೊರೆದು ಬರುತಿದ್ದಾರೆ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲಕ ಭಕ್ತಾದಿಗಳು ಬೆಳಗಿನ ಜಾವ ಹೊಗುತಿದ್ದಿದ್ದು ಕಂಡು ಬಂತು.
ಮೂಡಿಗೆರೆಯವರು, ಅದರಲ್ಲೂ ಯುವಕರು ಹೊರಟಿರುವುದು ಇ ಬಾರಿಯ ವಿಶೇಷವಾಗಿತ್ತು.
ವರದಿ.
ಮಗ್ಗಲಮಕ್ಕಿಗಣೇಶ್
ಬ್ಯೂರೋ ನ್ಯೂಸ್.