AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.

1 min read

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.

…….ಶಿವರಾತ್ರಿ ವಿಶೇಷ……

ಶಿವರಾತ್ರಿಯ ವಿಶೇಷ ಪೂಜೆ ದರ್ಮಸ್ತಳದಲ್ಲಿ ನಡೆಯುವುದರಿಂದ ರಾಜ್ಯಾದ್ಯಂತ ಇರುವ ಭಕ್ತರು ಪಾದಯಾತ್ರೆ ಮೂಲಕ ಸಾಗುತಿದ್ದಾರೆ.
ಜಾಸ್ತಿ ಜನ ಭಕ್ತರು ಸೇರದಂತೆ ಸರ್ಕಾರದ ಆದೇಶವಿರುವುದರಿಂದ ಶಿವರಾತ್ರಿ ಮೊದಲೆ ಸಾಗುತ್ತಿರುವುದು ಕಂಡುಬಂತು.
ಇ ಬಾರಿ ಯುವಕರ ದಂಡೆ ಹರಿದು ಬರುತ್ತಿದೆ.
ಕೊರೊನ ಭಯವಿದ್ದರು ಸಹ ಜೀವದ ಹಂಗು ತೊರೆದು ಬರುತಿದ್ದಾರೆ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ಮೂಲಕ ಭಕ್ತಾದಿಗಳು ಬೆಳಗಿನ ಜಾವ ಹೊಗುತಿದ್ದಿದ್ದು ಕಂಡು ಬಂತು.
ಮೂಡಿಗೆರೆಯವರು, ಅದರಲ್ಲೂ ಯುವಕರು ಹೊರಟಿರುವುದು ಇ ಬಾರಿಯ ವಿಶೇಷವಾಗಿತ್ತು.
ವರದಿ.
ಮಗ್ಗಲಮಕ್ಕಿಗಣೇಶ್
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author