ಕಳಸದಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ.ತಪ್ಪದೇ ವೀಕ್ಷಿಸಿ.#avintvcom
1 min read
ಕಳಸ : *ಉಚಿತ ಪರೀಕ್ಷಾ ಪೂರ್ವ ತರಬೇತಿ ಸಾಧನೆ ಎಂಬುದು ಸಾಧಕರ ಸ್ವತ್ತು. . ಕಳಸ: ಸಾಧನೆ ಎಂಬುದು ಸಾಧಕರ ಸ್ವತ್ತಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಸಣಾದಿಕಾರಿ ಚೇತನ್ ಗಸ್ತಿ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವಿಚಾರವಾದಿ ಓಸ್ವಾಲ್ಡ್ ಪಿರೇರ ಎಡುರು ಇವರ ಸಹಯೋಗದಲ್ಲಿ “ಯುವ ಅನ್ವೇಷಣೆ “ಮತ್ತು ಕೇರಿಯರ್ ಗೈಡ್ ಲೈನ್ಸ್ ಕಾರ್ಯಾಗಾರ ದಲ್ಲಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ನೆಡೆಸಲು ನಿಶ್ಚಿತ ಗುರಿ ಅಗತ್ಯ ದೃಢ ಸಂಕಲ್ಪ ವಿದ್ದು ನಿರಂತರ ಪ್ರಯತ್ನ ವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಯಶಸ್ಸು ಪಡೆಯಲು ಸಾಧ್ಯ ವಾಗುತ್ತದೆ ಎಂದರು.. ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಮಲೆನಾಡು ಭಾಗ ದ ಪ್ರತಿಭೆ ಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡಲು ಉಚಿತ ಕಾರ್ಯಾಗಾರ ವನ್ನು ನಡೆಸಲಾಗಿದೆ. ಸಂಪನ್ಮೂಲ ವ್ಯಕ್ತಿ ಗಳು ನೀಡಿದ ಮಾರ್ಗದರ್ಶನ ದಂತೆ ನಿರಂತರ ಅಧ್ಯಯನ ನೆಡೆಸಿ ಉದ್ಯೋಗ ವನ್ನು ಪಡೆದು ಕೊಳ್ಳ ಬೇಕು. ಸಮಾಜದಲ್ಲಿ ಜ್ಞಾನ ಕ್ಕಿಂತ ಮಿಗಿಲಾದ ಸಂಪತ್ತಿಲ್ಲ ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂದರು. ವಿಚಾರವಾದಿ ಓಸ್ವಾಲ್ಡ್ ಪಿರೇರ ಯಡೂರು.ಮಾತನಾಡಿ ಕಳಸದಲ್ಲಿ ಸರ್ಕಾರಿ ಸೇವೆ ಗೆ ಸೇರುವವರ ಪ್ರಮಾಣ ಕಡಿಮೆಯಿದೆ. ವಿದ್ಯಾರ್ಥಿದೆಸೆ ಯಲ್ಲಿ ಸೂಕ್ತ ಮಾರ್ಗದರ್ಶನ ಕೊರತೆ ಪ್ರಮುಖ ಕಾರಣ ವಾಗಿದೆ. ಆ ನಿಟ್ಟಿನಲ್ಲಿ ಪುಷ್ಪಗಿರಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ನಡೆಸುತ್ತಿದೆ ಎಂದರು.ಕಾರ್ಯಗಾರದಲ್ಲಿ ಬೆಂಗಳೂರು ಮಾನಸ ವಿದ್ಯಾ ಸಂಸ್ಥೆಯ ಅಧ್ಯಕ್ಷ ಪೃಥ್ವಿ ರಾಜ್. ಪಂಚಾಯತಿ ಅಭಿರುದ್ದಿ ಅಧಿಕಾರಿ ಕೆ ವಾಸುದೇವ್ ವಿವಿಧ ಪರೀಕ್ಷೆ ಗಳಿಗೆ ಬೇಕಾದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದ್ವೀಪ ಪ್ರಜ್ವಲನೆಯನ್ನು ಶ್ರೀ ಮತಿ ರೇಶುಓಸ್ವಾಲ್ಡ್ ಪಿರೇರಾ ನೆಡೆಸಿಕೊಟ್ಟರು. ಪ್ರಾಂಶುಪಾಲ ವಿನಯ್ ಕುಮಾರ್ ಶೆಟ್ಟಿ. ಪತ್ರಿಕಾ ಪ್ರತಿನಿಧಿ ಕುಕ್ಕೋಡು ಗಣೇಶ್. ಕಾಲೇಜಿನ ಕೇರಿಯರ್ ಗೈಡೆನ್ಸ್ ಮತ್ತು ಪ್ಲೇಸ್ ಮೆಂಟ್ ಸೆಲ್ ಸಂಚಾಲಕಸಂತೋಷ್ ಕೆ ಬಿ. ಶಿಕ್ಷಕ ಶಿವಕುಮಾರ್. ಪ್ರಶಾಂತ್. ಕಾವ್ಯ.ಸೌಮ್ಯ. ಮುರುಗೇಶಪ್ಪ. ಮೂಡಿಗೆರೆ ಅಬ್ದುಲ್ ನಾಜೀಮ್. ವಿದ್ಯಾರ್ಥಿ ಗಳಾದ ಚಿಂತನ್. ವಿಂದ್ಯ ಬಿ ವಿ .. ಅಮುದಾ. ಶಿಲ್ಪಾ ಸ್ವಾತಿ. ಅನ್ನಪೂರ್ಣ. ಆರ್ ಶಿಲ್ಪಾ. ವಿದ್ಯಾರ್ಥಿಗಳು. ಪೋಷಕರು. ಸಹಾಯಕ ಉಪನ್ಯಾಸಕರು ಭಾಗವಹಿಸಿದ್ದರು . ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ