AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಸ್ತೆ ಅಪಘಾತ. ಯುವಕನ ಸ್ತಿತಿ ಗಂಬೀರ. ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ.#avintvcom

1 min read
Featured Video Play Icon

ರಸ್ತೆ ಅಪಘಾತ. ಯುವಕನ ಸ್ತಿತಿ ಗಂಬೀರ.

ಮೂಡಿಗೆರೆ.
ಮೂಡಿಗೆರೆ ಸಕಲೇಶಪುರ ರಸ್ತೆಯ ಮುದ್ರೆಮನೆ ಹತ್ತಿರ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ ಸಂಬವಿಸಿದೆ.
ಇಂದು ಸಂಜೆ.4.15.ರ ಸುಮಾರಿಗೆ
ಬೈಕ್ ಸವಾರ ರತನ್ (24)ಸರ್ವೊದಯ ನಗರದವನು.
ಸರ್ವೋದಯ ನಗರದಿಂದ ಬೈಕಿನಲ್ಲಿ ಇಂದು ಗೊಣಿಬೀಡು ಅಗ್ರಹಾರದಲ್ಲಿ ನಡೆಯುತ್ತಿರುವ ಜಾತ್ರಾ ಮಹೊತ್ಸವಕ್ಕೆ ಹೊಗುತ್ತಿರುವಾಗ ಈ ಘಟನೆ ಸಂಬವಿಸಿದೆ.
ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ‌ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author