ರಸ್ತೆ ಅಪಘಾತ. ಯುವಕನ ಸ್ತಿತಿ ಗಂಬೀರ. ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ.#avintvcom
1 min read
ರಸ್ತೆ ಅಪಘಾತ. ಯುವಕನ ಸ್ತಿತಿ ಗಂಬೀರ.
ಮೂಡಿಗೆರೆ.
ಮೂಡಿಗೆರೆ ಸಕಲೇಶಪುರ ರಸ್ತೆಯ ಮುದ್ರೆಮನೆ ಹತ್ತಿರ ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ ಸಂಬವಿಸಿದೆ.
ಇಂದು ಸಂಜೆ.4.15.ರ ಸುಮಾರಿಗೆ
ಬೈಕ್ ಸವಾರ ರತನ್ (24)ಸರ್ವೊದಯ ನಗರದವನು.
ಸರ್ವೋದಯ ನಗರದಿಂದ ಬೈಕಿನಲ್ಲಿ ಇಂದು ಗೊಣಿಬೀಡು ಅಗ್ರಹಾರದಲ್ಲಿ ನಡೆಯುತ್ತಿರುವ ಜಾತ್ರಾ ಮಹೊತ್ಸವಕ್ಕೆ ಹೊಗುತ್ತಿರುವಾಗ ಈ ಘಟನೆ ಸಂಬವಿಸಿದೆ.
ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.