AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆಯ ದಿ ಕಾಫಿ ಕೋರ್ಟ್ ಅತಿಥಿಗೃಹ ಉದ್ಘಾಟನೆ ಕಾರ್ಯಕ್ರಮ .#avintvcom

1 min read
Featured Video Play Icon

ದಿ ಕಾಫಿ ಕೋರ್ಟ್ ಮೂಡಿಗೆರೆ ಇಲ್ಲಿನ ಅತಿಥಿ ಗೃಹ ಉದ್ಗಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . . ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪಮುಖ್ಯ ಮಂತ್ರಿ ಅಶ್ವತ್ ನಾರಾಯಣ ರವರು ಉದ್ಘಾಟನೆ ನೆರವೇರಿಸಿದರು … ಮಲೆನಾಡಿನ ಜಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಯ ಮೂಲಕ ಮನವರಿಕೆ ಮಾಡಲಾಯಿತು . ಮಲೆನಾಡಿನ. ಕಾಫಿಗೆ ಮಾರಕವಾಗಿ ಪರಣಮಿಸುತ್ತಿರುವ ವಿದ್ಯುತ್ 3ಫೇಸ್ ದಿನದ 24ಗಂಟೆಗಳ ಕಾಲದಲ್ಲಿ ನೀಡಬೇಕು ಎಂದು ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರ ಸ್ವಾಮಿ. ಡಿಸಿಎಂ ರವರಿಗೆ ಮನವರಿಕೆ ಮಾಡಿಕೊಟ್ಟರು . ಮತ್ತು. ರೈತರ 10h p ವರೆಗೆ ಉಚಿತ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಎಂಕೆ ಪ್ರಾಣೇಶ್ ಮಾತನಾಡಿ ಮಲೆನಾಡಿನ ಪ್ರತಿಭೆಗಳ ಅನಾವರಣಕ್ಕೆ ಪೂರಕವಾಗಿ ಸಹಕಾರಿ ವೇದಿಕೆಯ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಡಿಸಿಎಂ ರವರು ಮಾತನಾಡಿ. ಅವರ ಮುಂದೆ ಇಟ್ಟ ಸಮಸ್ಸ್ಯೆಗಳ ಪರಾಮಾರ್ಶೆ ನಡೆಸಿ ಕರೆಂಟ್ ಬಗೆಗಿನ. ಸಮಸ್ಸ್ಯೆ. ಅಧಿಕಾರಿಗಳ ನಡುವೆ ಚರ್ಚೆ ನಡೆಸಿ ನೆರವೇರಿಸುವ ಬರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫ಼ಿ ಕೊರ್ಟಿನ ಅಧ್ಯಕ್ಷರಾದ ದಾರದಹಳ್ಳಿ ಜಯಪ್ರಕಾಶ್ ವಹಿಸಿದ್ದರು. ಸಭೆಯಲ್ಲಿ ಹಳಸೆಶಿವಣ್ಣ. ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ. ಮಾಜಿ ಎಂ.ಎಲ್.ಸಿಯಾದ ಎಸ್. ಯು.ಮಂಜುನಾಥ್. ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಳೂರುಬಾಲಕೃಷ್ಣ. ಹಳೇಕೊಟೆವಿಶ್ವಾಮಿತ್ರ. ಹಳೇಕೊಟೆರಮೇಶ್. ದೇವವೃಂದದಿನೇಶ್. ಎಂ.ಎಸ್.ಆಶೋಕ್. ಉಪಸ್ಥಿತರಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author