ದಿವಂಗತ ಮಂಜುನಾಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ .#avintvcom
1 min read
ದಿವಂಗತ ಮಂಜುನಾಥ್ ರವರಿಗೆ ಮೈಸೂರ್ ಪತ್ರಿಕೆಯ ಹಾಗೂ ರಾಜ್ಯ ಧರ್ಮದ ಪತ್ರಿಕೆಯ ವರದಿಗಾರರಾದ ಶ್ರೀ ಮಂಜುನಾಥ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸಮಸ್ತ ನೌಕರರ ಪರವಾಗಿ ಅವರ ಆತ್ಮಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥನೆ. ಇಂದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ರಾಜ್ಯ ಸರ್ಕಾರಿ ನೌಕರ ಸಂಘ ಟಿ ನರಸೀಪುರ ಶಾಖೆ. www.avintv.com