ಅವಿನ್ ಟಿವಿ ಪಬ್ಲಿಕ್ ಪಂಚ್ AVIN TV PUBLIC PUNCH ತಪ್ಪದೇ ವೀಕ್ಷಿಸಿ Don’t miss to watch#avintvcom
1 min read
ಮೂಡಿಗೆರೆ ತಾಲೊಕಿನ ಬಾಳೂರಿನಿಂದ,
ಬಾಳೂರು ಹೊರಟ್ಟಿ ಮಾರ್ಗವಾಗಿ ಮತ್ತಿಕಟ್ಟೆಯ ಮಾರ್ಗವಾಗಿ ಸಾಗುವ ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಲಾಗುತ್ತಿದ್ದು ಕಳೆದು ನಾಲ್ಕುದಿನಗಳಿಂದ ಡಾಂಬಾರು ಹಾಕುವ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಕಳೆಪೆಯಾಗಿದ್ದು ಬೆಳಿಗ್ಗೆ ಹಾಕಿದ ಡಾಂಬಾರ್ ಸಂಜೆಯ ವೇಳೆಗೆ ಕಿತ್ತು ಬರುತ್ತಿದೆ.
ಈ ರಸ್ತೆಯು 2013 ರಲ್ಲಿ ಈ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು 2014 ರಲ್ಲಿ ಪೂರ್ಣಗೊಂಡಿದೆ. ಪ್ರಸ್ತುತ ಈ ರಸ್ತೆಗೆ ತೇಪೆ ಹಾಕುವ ಕಾರ್ಯ ನಡೆಯುತ್ತಿದ್ದು ಈ ಕಾಮಗಾರಿಯು ಕಳಪೆಯಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು,
ಮೂಡಿಗೆರೆ ತಾಲೂಕಿನಲ್ಲಿ ಇ ಹಿಂದೆಯೂ ಸಹ ಪ್ರಕ್ರುತಿ ವಿಕೋಪದಿಂದ ಉಂಟಾದ ಹಾನಿಯ ಎಲ್ಲಾ ಕಾಮಗಾರಿಗಳು ಸಹ ಕಳಪೆಯಿಂದ ಕೂಡಿರುತ್ತವೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.