ಸಚಿವ ಸಂಪುಟ ಅಸಮಾಧಾನಿತರ ಪ್ರತ್ಯೇಕ ಸಭೆ ವಿಚಾರ…. #avintvcom
1 min read
: ಕೊಡಗು:ಸಚಿವ ಸಂಪುಟ ಅಸಮಾಧಾನಿತರ ಪ್ರತ್ಯೇಕ ಸಭೆ ವಿಚಾರ.
ನಮ್ಮ ಪಕ್ಷದಲ್ಲಿ 2,3,4 ಸಾರಿ ಗೆದ್ದಿರುವವರು ಇದ್ದಾರೆ.
ಅವರಿಗೆ ಮಂತ್ರಿಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಆಗುತ್ತದೆ
ಆದರೆ ಮುಖ್ಯಮಂತ್ರಿ ಅವರನ್ನು ಆಯ್ಕೆ ಮಾಡಿ ಅವರಿಗೆ ಎಲ್ಲಾ ಅಧಿಕಾರ ನೀಡಲಾಗಿರುತ್ತದೆ
ಮಡಿಕೇರಿಯಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಪ್ರತಿಕ್ರಿಯೆ
ಬಿಎಸ್ ವೈ ಬದಲಾಗಿ ಉತ್ತರ ಕರ್ನಾಟಕದವರು ಸಿಎಂ ಆಗುತ್ತಾರೆ ಎನ್ನೋ ಯತ್ನಾಳ್ ಹೇಳಿಕೆ ವಿಚಾರ
ಯತ್ನಾಳ್ ಅವರು ಬೆಳಿಗ್ಗೆ ಒಂದು ಸಂಜೆ ಒಂದು ಮಾತನಾಡುತ್ತಾರೆ
ಯತ್ನಾಳ್ ಹೇಳುವಂತಾಗಿದ್ದರೆ ಇಷ್ಟೊತ್ತಿಗೆ ನೂರು ಬಾರಿ ಚೇಂಜ್ ಮಾಡಬೇಕಾಗಿತ್ತು
ಮಧ್ಯರಾತ್ರಿಯೂ ಎದ್ದುಕುಳಿತು ಏನೇನು ಮಾತಾಡುತ್ತಾರೊ ಗೊತ್ತಿಲ್ಲ
ಶಾಸಕ ಯತ್ನಾಳ್ ಅನ್ನು ಟೀಕಿಸಿದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ