ನಿಧಾನ ವಾರ್ತೆ….ಹಿರಿಯರ ಜೊತೆಗೆ ಸಂಬಂಧಗಳು ಗಟ್ಟಿಗೊಳ್ಳಬೇಕು : ಡಾ.ಮೋಹನ್ ರಾಜಣ್ಣ #avintvcom
1 min read
ನಿಧಾನ ವಾರ್ತೆ.
ಹಿರಿಯರ ಜೊತೆಗೆ ಸಂಬಂಧಗಳು ಗಟ್ಟಿಗೊಳ್ಳಬೇಕು : ಡಾ.ಮೋಹನ್ ರಾಜಣ್ಣ . . ಮೂಡಿಗೆರೆ: ಕಷ್ಟಗಳನ್ನು ಸಹಿಸಿ ಕೊಂಡು ಸವಾಲುಗಳನ್ನು ಸ್ವೀಕರಿಸಿ ಮುನ್ನೆಡೆ ಯುವವನ ಹೆಸರು ಶಾಶ್ವತ ವಾಗಿರುತ್ತದೆ. ವಿಶ್ವಾಸ ದನಡೆಯಿಂದ ಹಿರಿಯರೊಂದಿಗೆ ಸಂಬಂಧ ಗಟ್ಟಿಗೊಳ್ಳಬೇಕು ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಮತ್ತು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಹೇಳಿದರು. ಅವರು ಇಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯವರು ಜೇಸಿಐ ಪೂರ್ವಧ್ಯಕ್ಸ ದಿವಂಗತ !!ಕೆ.ಡಿ. ಸುರೇಶ್ ರವರ ಭಾವ ಚಿತ್ರ ಕ್ಕೆ ಪುಷ್ಪನಮನ ಹಾಗೂ ನುಡಿನಮನ ಹಾಗೂ ಶ್ರದ್ದಾoಜಲಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಉತ್ತಮ ವ್ಯಕ್ತಿತ್ವ ವುಳ್ಳ ಒಬ್ಬ ಕ್ರಿಯಾಶೀಲ ಗೆಳಯ ನನ್ನು ಕಳೆದು ಕೊಂಡು ನಮ್ಮ ಸಂಸ್ಥೆಯ ಒಬ್ಬ ಪ್ರಾಮಾಣಿಕ ಸದಸ್ಯರು ನ್ನು ಕಳೆದು ತುಂಬಾ ಲಾರದ ನಷ್ಟ ವಾಗಿದೆ ಎಂದರು. . ಪೂರ್ವಾಧ್ಯಕ್ಸ ವೈ ಬಿ ಸುಂದರೇಶ್ ಮಾತನಾಡುತ್ತಾ ಕೆ. ಡಿ. ಸುರೇಶ್ ರವರ ಸಾಮಾಜಿಕ ಕಾರ್ಯ ಗಳು ನಮಗೆ ಪ್ರೇರಣೆ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಕ್ಷೆeತ್ರದಲ್ಲಿ ಮುಂಚೂಣಿ ಯಲ್ಲಿದ್ದರು ಅವರ ಕೊಡುಗೆ ಮರೆಯಲಾಗದು. . ಅಧ್ಯಕ್ಷತೆ ಯನ್ನು ಜೇಸಿಐ ಸಂಸ್ಥೆಯ ಅಧ್ಯಕ್ಷ ರಾದ ಬಿ.ಕೆ. ಚಂದ್ರಶೇಖರ್ ವಹಿಸಿ ಮಾತನಾಡುತ್ತಾ ದಿ!!ಕೆ ಡಿ ಸುರೇಶ್ ರವರು ಸಮಾಜದಲ್ಲಿ ಎಲ್ಲರೊಂದಿಗೆ ಹೊಂದಾಣಿಕೆ ಯಿಂದ ಇರುತ್ತಿದ್ದರು. ತಾವು ಗಳಿಸಿದ್ದನ್ನು ಸಮಾಜಕ್ಕೂ ಒಂದು ಪಾಲು ಕೊಡುವ ಗುಣ ವುಳ್ಳವದರ ಉತ್ತಮ ನಾಯಕತ್ವ ಮತ್ತು ಸಮಚಿತ್ತ ದಿಂದ ನಿಭಾಯಿಸುತ್ತಿದ್ದರು. ನಿಕಟಪೂರ್ವಾಧ್ಯಕ್ಸ ಹೆಚ್ ಆರ್.ಹರೀಶ್ ಕುಮಾರ್ ಜಿ ಆರ್ ಪರಮೇಶ್. ಡಿ.ಡಿ. ರಮೇಶ್. ಯು ಆರ್ ಸತ್ಯಕುಮಾರ್. ಜಿ ಈ ರವಿಕುಮಾರ್. ಮಾತನಾಡಿದರು. ಪ್ರತಿಯೊಬ್ಬರು ಕೆ ಡಿ ಸುರೇಶ್ ರವರ ಭಾವಚಿತ್ರ ಕ್ಕೆಪುಷ್ಪ ನಮನ ಸಲ್ಲಿಸಿದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.