day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ನಾಯಕತ್ವ ಗುಣ ಗಳನ್ನು ಉದ್ದೀಪನಗೊಳಿಸಿ ಯಶಸ್ವಿ ವ್ಯಕ್ತಿತ್ವ ವನ್ನು ರೂಪಿಸುತ್ತಿದೆ ಎಂದು #avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ನಾಯಕತ್ವ ಗುಣ ಗಳನ್ನು ಉದ್ದೀಪನಗೊಳಿಸಿ ಯಶಸ್ವಿ ವ್ಯಕ್ತಿತ್ವ ವನ್ನು ರೂಪಿಸುತ್ತಿದೆ ಎಂದು #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*ಜೇಸಿಐ ನಿಂದ ನಾಯಕತ್ವ ದ ಉದ್ದೀಪನ ;

 

ಡಾ.ಮೋಹನ್ ರಾಜಣ್ಣ.                                       ಜೇಸಿಐ ಯುವ ಜನತೆಯಲ್ಲಿ ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣ ಗಳನ್ನು ಉದ್ದೀಪನಗೊಳಿಸಿ ಯಶಸ್ವಿ ವ್ಯಕ್ತಿತ್ವ ವನ್ನು ರೂಪಿಸುತ್ತಿದೆ ಎಂದು ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ಯ ಸ್ಥಾಪಕ ಅಧ್ಯಕ್ಷ ರಾದ ಡಾ.ಮೋಹನ್ ರಾಜಣ್ಣ ಹೇಳಿದರು.         ಅವರು ಇಂದು 8ನೇ ವರ್ಷದ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ 2021ನೇ ಸಾಲಿನ ವಿನೂತನ ತಂಡ ದ ಪದಗ್ರಹಣ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು.. ನೂತನ ಅಧ್ಯಕ್ಷ. ಬಿ. ಕೆ. ಚಂದ್ರಶೇಖರ್ ರವರಿಗೆ ವಲಯಾಧ್ಯಕ್ಸ ಸೆನೇಟರ್ ಭರತ್ ಎನ್ ಆಚಾರ್ಯ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡುತ್ತಾ ಜೇಸಿಐ 105ವರ್ಷ ಇತಿಹಾಸವುಳ್ಳ ಜೇಸಿಐ ಸಂಸ್ಥೆಯ 115ಕ್ಕೂ ಅಧಿಕ ರಾಷ್ಟ್ರ ಗಳಲ್ಲಿ 5ಲಕ್ಷ ಕ್ಕೂ ಮಿಕ್ಕ ಸಕ್ರಿಯ ಸದಸ್ಯ ರನ್ನು ಹೊಂದಿರುವ. ಜೇಸಿ ಸಂಸ್ಥೆಯ ಅವಕಾಶಗಳು ತರಬೇಕು. ನಾಯಕತ್ವ. ಸಮುದಾಯಸೇವೆ ವ್ಯವಹಾರ. ಅಂತರರಾಷ್ಟ್ರೀಯಸೇವೆ.. ಗೆಳತನ. ಬಾಂಧವ್ಯ ರುದ್ದಿಸುವ ಅತೀ ದೊಡ್ಡ ಸಂಸ್ಥೆ ಎಂದರು…. ಮುಖ್ಯ ಅತಿಥಿಗಳಾದ ಮೂಡಿಗೆರೆ ತಾಲ್ಲೂಕು ಪತ್ರಕರ್ತ ಸಂಘ ದ ಅಧ್ಯಕ್ಷ ರಾದ ಶ್ರೀ ಉದಯ್ ಕುಮಾರ್ ರವರು ಮಾತನಾಡುತ್ತಾ ಜೇಸಿಐ ಸಂಸ್ಥೆ ತುಂಬಾ ಅತ್ಯುತ್ತಮ ಸಂಸ್ಥೆ ಜನರಿಗೆ ಉಪಯೋಗ ವಾಗುವಂತಹ ಜನಪರ ವಾದ ಅರೋಗ್ಯ. ತರಬೇತಿ.. ಸಮಾಜ ಸೇವೆಗೆ ಉತ್ತಮ ವೇದಿಕೆ ಜೇಸಿಐ ಎಂದರು….. ನೂತನ ಅಧ್ಯಕ್ಷ ಬಿ. ಕೆ. ಚಂದ್ರಶೇಖರ್ ಮಾತನಾಡುತ್ತಾ ಜೇಸಿ ಬಂಧುಗಳು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಣೆ ಆಶಯ. ಮತ್ತು ಹಲವಾರು ಕನಸು ಗಳೊಂದಿಗೆ ಈ ಹೊಣೆಗಾರಿಕೆ ಯನ್ನು ವಹಿಸಿಕೊಂಡಿದ್ದೇನೆ ಮತ್ತು ಪೂರ್ವಧ್ಯಕ ರ ಸಹಕರವನ್ನುಮತ್ತು ಗ್ರಾಮದ ಸಂಘ ಸಂಸ್ಥೆ ಗಳನ್ನು ಹಾಗೂ ಊರಿನ ಮುಖಂಡರು ಗಳನ್ನು ಕೋರುತ್ತೇನೆ. ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ಬಾಬು ಎನ್ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು… ವಲಯ ನಿರ್ದೇಶಕರಾದ ಪ್ರವೀಣ್. ಸ್ರೇಯಸ್ ಜೈನ್.  ನಿಕಟ ಪೂರ್ವಧ್ಯಕ್ಸ ಹೆಚ್ ಆರ್ ಹರೀಶ್ ಕುಮಾರ್.. ಎಂ ಸಿ ಆದರ್ಶ್. ಸುರೇಶ್. ಸತ್ಯಕುಮಾರ್. ರವಿಕುಮಾರ್.. ಪರಮೇಶ್. ಸುಂದರೇಶ್. ಗಣೇಶ್ ಗೌಡ. ಮಾತನಾಡಿದರು . ಬಿ ಎಸ್ ಓಂಕಾರ್. ಕೆ ಟಿ ಜಗದೀಶ್. ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾದ ಶ್ರೀಮತಿ ಉಮಾ ಮೋಹನ್.  ಪವಿತ್ರ ಪರಮೇಶ್. ಮಗ್ಗಲಮಕ್ಕಿ ಗಣೇಶ್. ಬಕ್ಕಿ ಮಂಜುನಾಥ್. ಭಕ್ತೇಶ್. ವಸಂತ್. ದರ್ಪಣಪತ್ರಿಕೆ ಯ  ಪ್ರಸನ್ನ ಗೌಡ ಹಳ್ಳಿ. ಮೂಡಿಗೆರೆ. ಬಣಕಲ್. ಬಾಳೂರು. ಕಳಸ. ಜೇಸಿ ಅಧ್ಯಕ್ಷರುಗಳು. ರೋಟರಿ ಸಂಸ್ಥೆ ಯ ಅಧ್ಯಕ್ಷ ರೂಗಳುಉಪಸ್ಥಿತರಿದ್ದರು.*  ಸ್ಥಳ. ಗವಿಕಲ್ ಕ್ಲಬ್. ಆವರಣ ದಲ್ಲಿ ನೆಡೆಯಿತು.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

About Author