ಇಂಡಿಯಾ ಇನ್ಸೂರೇನ್ಸ್ ಕೋ.ಲಿಮಿಟೆಡ್ ಪೋರ್ಟಲ್ ಕೇಂದ್ರ ಕಛೇರಿಯನ್ನು ಶಾಸಕ ಡಾ.ಅವಿನಾಶ ಜಾಧವ ಉದ್ಘಾಟಿಸಿದರು.#avintvcom
1 min readವರದಿ:- ಶಿವಕುಮಾರ ತಳವಾರ
ಸ್ಥಳ:- ಚಿಂಚೋಳಿ
ಹೆಡ್ ಲೈನ್:-ಆರೋಗ್ಯ ಪರಿಸರ ಸಂರಕ್ಷಣೆ ನಮ್ಮೇಲ್ಲರ ಕರ್ತವ್ಯ: ಅವಿನಾಶ ಜಾಧವ
ಆಂಕರ್:-
ಚಿಂಚೋಳಿ ಪಟ್ಟಣದ ಬಸವೇಶ್ವರ ವೃತದ ಹತ್ತಿರ ಹೊಗೆ ಹೊರಸೊಸುವಿಕೆ ಪರೀಕ್ಷೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೇನ್ಸ್ ಕೋ.ಲಿಮಿಟೆಡ್ ಪೋರ್ಟಲ್ ಕೇಂದ್ರ ಕಛೇರಿಯನ್ನು ಶಾಸಕ ಡಾ.ಅವಿನಾಶ ಜಾಧವ ರೀಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ತಾಲೂಕಿನಲ್ಲಿ ಯಾವುದೇ ಹೊಗೆ ಹೊರಸೊಸುವಿಕೆ ಬೈಕ್,ಹಾಗೂ ಕಾರು,ಜೀಪ್,ಲಾರಿಗಳಿಗೆ, ಹೊರಸೊಸುವಿಕೆ ಟೇಸ್ಟ್ ಮಾಡಲು ಇರಲಿಲ್ಲ ಈಗ ಪಟ್ಟಣದಲ್ಲಿ ಇಂಥದ್ದೊಂದು ಯಂತ್ರ ಬಂದಿದ್ದರಿಂದ ತಾಲೂಕಿನ ಹಾಗೂ ಬೇರೆಕಡೆಯಿಂದ ಬಂದ ಎಲ್ಲಾ ಸವಾರಿಗೂ ಬಹಳಷ್ಟು ಅನುಕೂಲ ಆಗುತ್ತದೆ ಇಲ್ಲಾದಿದ್ದರೆ ಈ ಟೇಸ್ಟ್ ಮಾಡಲು ಪಕ್ಕದ ತಾಂಡೂರ-ಬೀದರ-ಕಲಬುರ್ಗಿಗೆ ಹೋಗಬೇಕಾಗಿತ್ತು ಇದರಿಂದ ತಪ್ಪಿದಂತ್ತಾಯಿತು ಮತ್ತು ಪೋಲಿಸರಿಂದ ದಂಡ ಹಾಕಿಕೊಳ್ಳುವುದು ಬಚಾವ್ ಆಗುತ್ತಾರೆ ವಿಶೇಷವಾಗಿ ಬೈಕ್ ಗಾಡಿಗಳ ಹೊಗೆಯಿಂದ ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತದೆ ಈ ಯಂತ್ರದಿಂದ ಬೈಕ್ ಗಾಡಿಗಳು ಹೊಗೆ ಹೊರಸೊಸುವಿಕೆ ಟೇಸ್ಟ್ ಮಾಡಿ ನಮ್ಮ ಗಾಡಿಗಳು ಕೆಲಸಕ್ಕೆ ಬಂದ್ದಿದರೆ ಕೆಲಸ ಮಾಡಿಕೊಳ್ಳಬೇಕು ಹೊಗೆ ತಡೆಗಟ್ಟಲು ಒಳ್ಳೆಯ ಉಪಾಯ ಮತ್ತು ಪರಿಸರ ಪರಿಣಾಮ ಆರೋಗ್ಯ ಪರಿಣಾಮದಿಂದ ನಾವೆಲ್ಲರೂ ಮುಕ್ತರಾಗೋಣ ಇಂಥ ಯಂತ್ರವನ್ನು ಅಳವಡಿಸಿ ಒಳ್ಳೆಯ ಕಲ್ಪನೆಯಿಟ್ಟುಕೊಂಡು ಈ ಕೆಲಸ ಪ್ರಾರಂಭ ಮಾಡಿದ ಮಾಲಿಕ ಇಸ್ಮಾಯಿಲ್ ಸಿದ್ದಿಕಿಯವರಿಗೆ ಶುಭಕೋರಿ ನಾವೇಲ್ಲರು ನಿಮ್ಮ ಜೋತೆಯಲ್ಲಿ ಇದ್ದೇವೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡುವ ಕಾರ್ಯ ಖಂಡಿತ ಮಾಡುತ್ತೇನೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.
ಈ ಕಾರ್ಯಕ್ರಮದಲ್ಲಿ
ಸುಭಾಷ ರಾಠೋಡ, ಗೌತಮ್ ಪಾಟೀಲ್,ಅಜೀತ್ ಪಾಟೀಲ್, ಹರೀಶ್ ಕುಮಾರ ಕೃಷ್ಣ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ, ಕೆಎಮ್ ಬಾರಿ,ಅಬ್ದುಲ್ ಬಾಷೀದ್,ಮಹ್ಮುದ್ ಇಸ್ಮಾಯಿಲ್,ಸಂತೋಷ ಗಡಂತಿ,ಸೈಯದ್ ಶಬ್ಬೀರ,ಗೌತಮ್ ಬೋಮನಳ್ಳಿ,ಬಸವರಾಜ ಮಲಿ,ಅಬ್ದುಲ್ ಹಮೀದ್ ಹಫೀಜ್,ಶ್ರೀನಿವಾಸ,ಖಲೀಲ್ ಪಟೇಲ,ಎಸ್ಕೆ ಮೋಕ್ತಾರ,ಬಸವರಾಜ ಕಡಬೂರ,ಖಾಜೀಸಾಬ,ಶರಣುಪಾಟೀಲ ಮೋತಕಪಳ್ಳಿ,ಅನ್ವರ್ ಖತೀಬ್, ಗೌಸಪಟೇಲ,ಚಾಂಪಟೇಲ,ಶಫೀ,ಇನೇಕರು ಇದ್ದರು.