ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮಸ್ಥರ ವತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು #avintvcom
1 min read
ಸ್ಲಗ್:- ರಕ್ತ ದಾನ ಸಿಬಿರ
ಸ್ಥಳ:- ಸುಲೇಪೇಟ
ವರದಿ:- ಶಿವಕುಮಾರ ತಳವಾರ
ಆಂಕರ್:-
ಶ್ರೇಷ್ಠದಲ್ಲಿಯೇ ರಕ್ತದಾನ ಮಹಾಶ್ರೇಷ್ಠ
ಹೌದು
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಸರಕಾರಿ ಸಮುದಾಯ ಭವನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಗ್ರಾಮಸ್ಥರ ವತಿಯಿಂದ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ರಕ್ತಕೊಟ್ಟ ದಾನಿ ಪ್ರತ್ಯಕ್ಷವಾಗಿ ದಾನ ಮಾಡಿದರೆ ಅದು ಪರೋಕ್ಷವಾಗಿ ಮತ್ತೊಬರ ಜೀವ ಉಳಿಸುವ0ತದ್ದು,ಒಬ್ಬ ಪುರುಷ ಪ್ರತಿ 3 ತಿಂಗಳಿಗೆ ಒಮ್ಮೆ ಹಾಗೂ ಮಹಿಳೆ 4 ತಿಂಗಳಿಗೆ ಒಮ್ಮೆ ರಕ್ತ ದಾನ ಮಾಡಬಹುದು, ಇಲ್ಲಿಯವರೆಗೆ ಸುಲೇಪೇಟ ಗ್ರಾಮದಲ್ಲಿ ಸುಮಾರು 50 ರಿಂದ 60 ಜನ ರಕ್ತ ದಾನ ಮಾಡಿದಾರೆ, ವಿಜ್ಞಾನ ಎಷ್ಟೇ ಮುಂದು ವರೆದರು ರಕ್ತದ ಬದಲಾವಣೆ ಮಾಡೋದಕ್ಕೆ ಆಗಿಲ್ಲ,,ಒಬ್ಬ ಮನುಷ್ಯನಿಗೆ ಪ್ರತಿ 2 ಸೆಕೆಂಡಿಗೆ ರಕ್ತದ ಅವಶ್ಯಕತೆ ಇದೆ ಎಂದು ಡಾ.ನಾಗರಾಜ ಮನ್ನೆ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಹೇಶ ಬೆಮಳಗಿ,ಶಿವಲಿಂಗಯ್ಯ ಶಾಸ್ತ್ರಿ, ವಿಶ್ವನ್ನಾಥ ಹುಮನಬಾದಿ,ರಾಜು ದಬ್ಬಾ,ಸುನಿಲ ಕೊರಿ,ರಾಜು ಮೇದಾರ್ ಮಂಜುನ್ನಾಥ ಜುಂಟಪಳ್ಳಿ,ರುದ್ರಶೆಟ್ಟಿ ಪಡಶೆಟ್ಟಿ, ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಇದ್ದರು