AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೊವಿಡ್ ಚುಚ್ಚುಮದ್ದುಜೀವಕ್ಕೆ ಸುಸ್ತು ಸುಸ್ತು.#avintvcom

1 min read
Featured Video Play Icon

ಕೊವಿಡ್ ಚುಚ್ಚುಮದ್ದು ಜೀವಕ್ಕೆ ಸುಸ್ತು ಸುಸ್ತು. ಮೂಡಿಗೆರೆ ತಾಲೂಕಿನ ದಾರದಹಳ್ಳಿ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಇಂದು ಕರೊನ ವಾರಿಯರ್ಸ್ ಗಳಿಗೆ ಮದ್ಯಾನ್ಹ 12.ಗಂಟೆಗೆ ಕೊವಿಡ್ ಚುಚ್ಚುಮದ್ದು ಹಾಕಲಾಯಿತು. ಅಂಗನವಾಡಿ ಶಿಕ್ಷಕಿಯಾದ ರಶ್ಮಿಯವರ ಪತಿ ಮಗ್ಗಲಮಕ್ಕಿಸುರೇಶ್ ರವರು ನನ್ನ ಹೆಂಡತಿಗೆ ಆರೊಗ್ಯ ಸರಿ ಇಲ್ಲದ ಕಾರಣ ಚುಚ್ಚುಮದ್ದು ಬೇಡ ಎಂದು ದಾದಿಯಾದ ರೋಹಿಣಿಯವರ ಹತ್ತಿರ ವಿನಂತಿಸಿಕೊಂಡರೂ ಕೂಡ ಅಮಲು ತಲೆಗೆರಿದವರ ಹಾಗೆ ಇದು ಸರ್ಕಾರದ ಆದೇಶ ಹಾಕಿಯೆ ತೀರುತ್ತೆವೆ. ಎನು ಬೇಕಾದರು ಮಾಡಿಕೊ ಎಂದು ಉಡಾಫ಼ೆ ಉತ್ತರ ನೀಡಿರುತ್ತಾರೆ. ಸಂಜೆ 3.ಗಂಟೆಯ ಹೊತ್ತಿಗೆ ಚಿಕಿತ್ಸೆ ಪಡೆದ ದಾರದಹಳ್ಳಿ ವೈದ್ಯಾದಿಕಾರಿ ಡಾ:ಸಂತೊಷ್.ಜಮೀಲ.ರಶ್ಮಿ.ಪ್ರೇಮ.ಸಹಾಯಕಿ ಶೈಲ. ಅಸ್ವಸ್ಥರಾಗಿ ಮೂಡಿಗೆರೆ ಎಂ ಜಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನಾದರು ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಿರುವ ನೌಕರರು ಸೇವಾ ಮನೊಬಾವ ಬೆಳಸಿ ಕೊಳ್ಳಲಿ. ಮುಂದೆ ಇಂತಹ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೆಕಾಗುತ್ತದೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author