ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಸ್ವಯಂಪ್ರೇರಿತರಾಗಿ ಬಂದ ಕೊಡಗಿನ ಚಿತ್ರನಟರು. #avintvcom
1 min read
ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಸ್ವಯಂಪ್ರೇರಿತರಾಗಿ ಬಂದ ಕೊಡಗಿನ ಚಿತ್ರನಟರು.
ಕೊಡಗು:ದೇಶವ್ಯಾಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ರಾಮಭಕ್ತರು ನಿಧಿ ಸಮರ್ಪಣಾ ಆಭಿಯಾನವನ್ನು ಜನವರಿ 15ರಿಂದ ಫೆಬ್ರವರಿ 5 ರವರೆ ನಡೆಸಲಾಗುತ್ತಿದೆ ಹೀಗೆ ರಾಮಭಕ್ತರು ಕೊಡಗಿನ ಯುವ ನಟರಾದ ಭುವನ್ ಪೂನ್ನಣ್ಣ ಮತ್ತು ಹರ್ಶಿಕಾ ಪೂಣಚ್ಚರವರ ಬೆಂಗಳೂರಿನ ನಿವಾಸದ ಕಡೆ ತೆರಳಿದ ಸಂದರ್ಭ ತಾವು ಸಹ ರಾಮಭಕ್ತರೊಂದಿಗೆ ಸೇರಿ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರಲ್ಲದೆ.ತಾವು ತಮ್ಮ ಕೈಲಾದಷ್ಟು ಸಹಾಯ ಮಾಡಿದಲ್ಲಿ ಅಯೋಧ್ಯೆಗೆ ತೆರಳಿ ರಾಮಮಂದಿರ ಭೇಟಿ ನೀಡುವ ಸಂದರ್ಭ ಮಂದಿರ ನಿರ್ಮಾಣದಲ್ಲಿ ತನ್ನದೂ ಪಾಲಿದೆ ಎಂದು ಹೆಮ್ಮೆಯಿಂದ ಹೇಯಳಿಕೂಳ್ಳುವಂತಾಗುತ್ತದೆ ಎನ್ನುವ ಸಂದೇಶ ನೀಡುವ ಮೂಲಕ ತಾವೂ ಸಹಾಯಸ್ಥ ನೀಡುವುದರ ಜೊತೆಗೆ ಇತರರಿಗೂ ರಾಮಮಂದಿರ ನಿರ್ಮಾಣದ ಉದ್ದೇಶದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.