ಶಶಿಕಲಾ ಜೊಲ್ಲೆ ಜಿ, ಪಕ್ಷದ ಮುಖಂಡರ ನೇತೃತ್ವದಲ್ಲಿ ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು#avintvcom
1 min read
ಬೀದರ
“ತಾಲ್ಲೂಕು ಹಾಗೂ ಜಿ.ಪಂ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಸಲಿದೆ”
ಇಂದು ಬೀದರ್ ನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ‘ಜನಸೇವಕ್ ಸಮಾವೇಶ’ವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರು ಪಕ್ಷದ ಮುಖಂಡರ ನೇತೃತ್ವದಲ್ಲಿ ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮತದಾರ ಪ್ರಭುವಿನ ಆಶೀರ್ವಾದದಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬಿಜೆಪಿ ಅರಳಿದ್ದು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆದಾಗಿದೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದರೆ ರಾಜ್ಯಾದ್ಯಂತ ಅಭಿವೃದ್ಧಿಯ ಕ್ರಾಂತಿಯೇ ಆಗಲಿದೆ. ಮತದಾರ ಬಾಂಧವರು ನಮಗೆ ಮತ ಸುಭೀಕ್ಷೆ ನೀಡಲಿದ್ದು, ಮತ್ತೊಮ್ಮೆ ನಮ್ಮ ಗೆಲುವಿಗೆ ಕಾರಣರಾಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಜಿ, ಶ್ರೀ ಪ್ರಭು ಬಿ. ಚವ್ಹಾಣ್ ಜಿ, ಸಂಸದರಾದ ಶ್ರೀ ಭಗವಂತ ಖೂಬಾ ಜಿ, ಶಾಸಕರಾದ ಶ್ರೀ ರಘುನಾಥ ರಾವ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ ಟೆಂಗಿನಕಾಯಿ, ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
“तालुका आणि जिल्हा पंचायत मतदानात भाजपा जिंकणार”
आज बिदरमध्ये आयोजित केलेल्या भारतीय जनता पक्षाच्या जनसेवक परिषदामध्ये राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट दिली आणि उद्घाटन करुन कार्यक्रम बद्दल संबोधित केले.
मतदार वर्गाच्या आशीर्वादाने ग्रामपंचायत स्तरावर भाजपा फुलला आहे. ग्रामीण भागाच्या विकासाची प्रस्तावना केलेली आहे. पुढे येनाऱ्या तालुका व जिल्हा पंचायत निवडणुकीत भाजपाचा विजय ही राज्यव्यापी विकास क्रांती ठरणार आहे. मतदार बांधवांवर आमचा विश्वास आहे की तो आम्हाला मत देईल आणि पुन्हा आपल्या पक्षाला विजयी करेल असे सांगीतले.
यावेळी मंत्री श्री जगदीश शेट्टर जी आणि प्रभू बी चव्हाण जी, खासदार श्री भगवंत खुबा, आमदार श्री रघुनाथ राव, राज्य सचिव श्री. महेश तेंगिनकायी, अधिकारी, स्थानिक नेते व कार्यकर्ते उपस्थित होते.