ಅಕ್ಕೋಳ “ಯುವಜನತೆಗೆ ಕೌಶಲ್ಯ ತರಬೇತಿ ನೀಡಿದಾಗ ನಿರುದ್ಯೋಗ ನಿವಾರಣೆ ಸಾಧ್ಯ” #avintvcom
1 min read
ಅಕ್ಕೋಳ
“ಯುವಜನತೆಗೆ ಕೌಶಲ್ಯ ತರಬೇತಿ ನೀಡಿದಾಗ ನಿರುದ್ಯೋಗ ನಿವಾರಣೆ ಸಾಧ್ಯ”
ಇಂದು ನಿಪ್ಪಾಣಿ ಮತಕ್ಷೇತ್ರದ ಅಕ್ಕೋಳ ಗ್ರಾಮದಲ್ಲಿ ಆರ್.ಐ.ಡಿ.ಎಫ್-23 ಯೋಜನೆಯಡಿ ಮಂಜೂರಾದ 2.00 ಕೋಟಿ ರೂ ಮೊತ್ತದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ITI) ನಿರ್ಮಾಣ ಕಾಮಗಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರು ಶಂಕುಸ್ಥಾಪನೆ ನೆರವೇರಿಸಿದರು.
ಕ್ಷೇತ್ರದಲ್ಲಿ ಯುವ ಸಮುದಾಯವು ಸ್ವಂತ ಸಾಮರ್ಥ್ಯದ ಆಧಾರದ ಮೇಲೆ ಉದ್ಯೋಗ ಪಡೆದುಕೊಳ್ಳಲು ಸೂಕ್ತ ಕೈಗಾರಿಕಾ ಕೌಶಲ್ಯ ತರಬೇತಿಯ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ತರಬೇತಿ ಶಿಕ್ಷಣವನ್ನು ಕಲಿಕೆಯ ಭಾಗವಾಗಿಸಿ ವೃತ್ತಿಪರತೆಯನ್ನು ಹೆಚ್ಚಿಸಲು ಒತ್ತು ನೀಡುವ ಮೂಲಕ, ನಿರುದ್ಯೋಗ ಸಮಸ್ಯೆ ನಿವಾರಿಸಲು ಶ್ರಮವಹಿಸುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರು, ತಾಲೂಕ ಪಂಚಾಯತ ಸದಸ್ಯರು ಹಾಗೂ ನಿಪ್ಪಾಣಿ ನಗರಸಭೆ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
अक्कोळ
“जेव्हा तरुणांना कौशल्य प्रशिक्षण दिले जाते तेव्हा बेरोजगारी दूर केली जाऊ शकते”
आज निप्पाणी मतदारसंघातील अक्कोळ गावात आरआयडीएफ -23 योजनेतून 2 कोटी रूपये मंजूर करण्यात आलेल्या रकमातून शासकीय औद्योगिक प्रशिक्षण केंद्र (ITI) बांधकाम कामासाठी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भूमिपूजन केले.
या क्षेत्रातील तरुणांना त्यांच्या स्वत: च्या सामर्थ्यावर रोजगार शोधण्यासाठी योग्य औद्योगिक कौशल्य प्रशिक्षण आवश्यक आहे. या संदर्भात, आम्ही शिक्षणाचा एक भाग म्हणून प्रशिक्षण शिक्षणाचे महत्त्व यावर जोर देऊन बेरोजगारीची समस्या दूर करण्यासाठी प्रयत्नशील आहोत असे सांगीतले.
यावेळी जिल्हा पंचायत सदस्य, तालुका पंचायत सदस्य व निप्पाणी नगरपरिषद सदस्य, प्रतिनिधी, मान्यवर, ग्रामपंचायत सदस्य, पक्षाचे कार्यकर्ते व ग्रामस्थ उपस्थित होते.