ಯುವತಿಯೊಬ್ಬಳಿಗೆ ಪ್ರೇಮಿಯೊಬ್ಬ ತಲ್ವಾರ್ ಹಾಕುವುದರ ಮೂಲಕ ಕೊಲೆಗೆ ಯತ್ನಿಸಿದ ಹುಬ್ಬಳ್ಳಿ ನಡೆದಿದೆ ಘಟನೆ
1 min read
ಸ್ಥಳ: ಹುಬ್ಬಳ್ಳಿ ಯುವತಿಯೊಬ್ಬಳಿಗೆ ಪ್ರೇಮಿಯೊಬ್ಬ ತಲ್ವಾರ್ ಹಾಕುವುದರ ಮೂಲಕ ಕೊಲೆಗೆ ಯತ್ನಿಸಿದ ಘಟನೆ ನಗರದ ದೇಶಪಾಂಡೆ ನಗರದಲ್ಲಿ ನಡೆದಿದೆ.. ಯುವತಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ, ಮಾಸ್ಕ ಹಾಕಿಕೊಂಡು ಬಂದ ಯುವಕನೋರ್ವ ಕೈಯಲ್ಲಿದ್ದ ತಲ್ವಾರನಿಂದ ಹಲವು ಬಾರಿ ಹೊಡೆದ, ಬೆನ್ನಲ್ಲೇ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೀತಿಸುತ್ತಿಲ್ಲ ಎಂಬ ಕಾರಣದಿಂದಲೇ ಹುಡುಗಿಯ ಮೇಲಿನ ದ್ವೇಷದಿಂದ ಹೀಗೆ ಮಾಡಿದ್ದಾನೆಂದು ಹೇಳಲಾಗಿದ್ದು, ಕೊಲೆಗೆ ಯತ್ನಿಸಿದಾಗ ಕೃಷ್ಣನಗರ ನಿವಾಸಿ ಮಂಜುನಾಥ್ ಬೆಳಗಲಿ ಎನ್ನುವರು ಯುವಕನನ್ನು ತಡೆದು ಯುವತಿಯ ಪ್ರಾಣ ಉಳಿಸಿದ್ದಾರೆ. ಬೈಟ್ 01: ಮಂಜುನಾಥ್ ಬೆಳಗಲಿ ( ಪ್ರತ್ಯಕ್ಷ ದರ್ಶಿ) ಸದ್ದೇ ಆರೋಪಿಯನ್ನ ಉಪನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಆತನ ಹಿನ್ನೆಲೆಯನ್ನ ತಿಳಿದುಕೊಳ್ಳುತ್ತಿದ್ದಾರೆ