ಆತ್ಮಹತ್ಯೆ ಹೈಡ್ರಾಮಾ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ರೈತ ಭವನ ಕಟ್ಟಡದ ಮೇಲೇರಿ ವ್ಯಕ್ತಿಯಿಂದ ಹೈಡ್ರಾಮಾ
1 min read
ಚಿಕ್ಕಮಗಳೂರು
ರೈತ ಭವನದ ಕಟ್ಟಡದ ಮೇಲೇರಿ ವ್ಯಕ್ತಿಯಿಂದ ಆತ್ಮಹತ್ಯೆ ಹೈಡ್ರಾಮಾ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ರೈತ ಭವನ ಕಟ್ಟಡ.
ಮಗ್ಗಲಮಕ್ಕಿ ಲಕ್ಷ್ಮಣಗೌಡ ಎಂಬುವರಿಂದ ಆತ್ಮಹತ್ಯೆ ಯತ್ನ.
ಲಕ್ಷ್ಮಣಗೌಡ, ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷ.
ಲಕ್ಷ್ಮಣಗೌಡ ಮೇಲೆ 30 ಲಕ್ಷ ಹಣ ದುರುಪಯೋಗ ಆರೋಪ.
ಹಾಲಿ ಆಡಳಿತ ಮಂಡಳಿಯಿಂದ ಮಾಜಿ ಅಧ್ಯಕ್ಷರ ಮೇಲೆ ಆರೋಪ.
ನನಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ
ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ
ವ್ಯಕ್ತಿಯನ್ನು ಕೆಳಗಿಳಿಸಲು ಹರಸಾಹಸ ಪಡುತ್ತಿರುವ ಜನರು.
ಕಳೆದ ಒಂದು ಗಂಟೆಯಿಂದ ರೈತ ಭವನದ ಕಟ್ಟಡದಲ್ಲಿ ಆತ್ಮಹತ್ಯೆ ಹೈ ಡ್ರಾಮಾ.