ಅಪ್ಪಾಚಿವಾಡಿ, ಮತ್ತಿವಡೆ ಹಾಗೂ ಸುಳಗಾಂವ “ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ” #avintvcom
1 min read
ಅಪ್ಪಾಚಿವಾಡಿ, ಹದನಾಳ, ಮತ್ತಿವಡೆ ಹಾಗೂ ಸುಳಗಾಂವ
“ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ”
ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಪ್ಪಾಚಿವಾಡಿ ಗ್ರಾಮದ ಶ್ರೀ ಹಾಲಸಿದ್ಧನಾಥ ಮಂದಿರಕ್ಕೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ಭೇಟಿ ನೀಡಿ, ದೇವರ ದರುಶನ ಪಡೆದುಕೊಂಡು, ಗ್ರಾಮ ಪಂಚಾಯತ ಚುನಾವಣಾ ಪ್ರಚಾರಾರ್ಥವಾಗಿ ಅಪ್ಪಾಚಿವಾಡಿ, ಹದನಾಳ, ಮತ್ತಿವಡೆ, ಸುಳಗಾಂವ ಗ್ರಾಮಗಳಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ, ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಗ್ರಾಮಮಟ್ಟದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಿ, ಹಳ್ಳಿಯಿಂದ ದಿಲ್ಲಿಯ ತನಕ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಎಲ್ಲರೂ ಕೈಜೋಡಿಸಬೇಕು. ಜನಪರ ಪಕ್ಷವಾಗಿರುವ ಬಿಜೆಪಿಯ ಮೂಲಮಂತ್ರವೇ ಅಭಿವೃದ್ಧಿಯಾಗಿದೆ. ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಪ್ರಜೆಗಳ ಮನೆ ಬಾಗಿಲಿಗೆ ಮುಟ್ಟುತ್ತಿದೆ. ಇದರಿಂದ ರಾಜ್ಯದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಅಮೋಘ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು,ಗಣ್ಯರು, ಅಭ್ಯರ್ಥಿಗಳು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
अप्पाचीवाडी, हदनाळ, मत्तीवडे आणि सुळगांव
“ग्रामपंचायत निवडणुकात ही भाजपचं जिंकणार”
निपाणी मतदारसंघातील अप्पाचीवाडी गावातील श्री हालसिद्धनाथ मंदिराला बसवज्योती युथ फाऊंडेशनचे अध्यक्ष कु. बसवप्रसाद जोल्ले यांनी भेट देऊन, दर्शन घेऊन, ग्रामपंचायतीच्या निवडणुकीच्या प्रचारार्थ अप्पाचीवाडी, हदनाळ, मत्तीवडे आणि सुळगांव गावात आयोजित निवडणूक प्रचार सभेत भाग घेऊन, भाजपा उमेदवारांच्या बाजूने मतमागणी केली व बैठकीस उद्देशून संबोधित केले.
गाव पातळीवर भाजपाला बळकट करून, खेड्यातून दिल्लीपर्यंत भाजपा पक्षाची सत्ता आणण्यासाठी सर्वांनी प्रयत्न केला पाहिजे. सर्वसामान्य जनतेचा पक्ष असलेला भाजपाचा ध्येयच विकास करणे आहे. भाजपा सरकारचे लोकप्रिय योजना नागरिकांच्या दारापर्यंत पोहचत आहेत. राज्यात आगामी ग्रामपंचायत निवडणूका ही भाजपचं जिंकणार आहे असा विश्वास व्यक्त केले.
यावेळी गावचे नेते, मान्यवर, उमेदवार व पक्षाचे कार्यकर्ते उपस्थित होते.