ಕೊರೋನಾ ವಾರಿಯರ್ಸ್ ಆದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ #avintvcom
1 min read
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದ ತಿಂಗಳ ಜನ ಸಂಪರ್ಕ ಸಭೆಯಲ್ಲಿ ಕೊರೋನಾ ವಾರಿಯರ್ಸ್ ಆದ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಅಭಿಮಾನಿಗಳ ಬಳಗ ಕಾಮಾಕ್ಷಿಪಾಳ್ಯ ವತಿಯಿಂದ ಇನ್ಸ್ಪೆಕ್ಟರ್ ಆದ ಶ್ರೀ ಪ್ರಶಾಂತ್ ಸರ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಲಾಯಿತು…..
ಸನ್ಮಾನಿತರಾದ ಪೊಲೀಸ್ ಅಧಿಕಾರಿಗಳು
ಇನ್ಸ್ಪೆಕ್ಟರ್ ಪ್ರಶಾಂತ್ ಸರ್
ಪಿಎಸ್ಐ ಅಂದಾನಿ ಗೌಡ ಸರ್
ಪಿಎಸ್ಐ ಕಾವ್ಯಶ್ರೀ ಮೇಡಂ
ಎ ಎಸ್ ಐ ಜಯರಾಮ್ಶೆಟ್ಟಿ ಸರ್
ಎ ಎಸ್ ಐ ಹೊನ್ನರಾಜು ಸರ್
ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಿ
ಪೊಲೀಸ್ = 100
ಟ್ರಾಫಿಕ್ = 103
ಗ್ರಾಮಾಂತರ = 112
ಪೊಲೀಸ್ ಅಭಿಮಾನಿಗಳ ಬಳಗ ಕಾಮಾಕ್ಷಿಪಾಳ್ಯ ಚಂದ್ರಶೇಖರ್ ಎಸ್