ಕಲಬುರಗಿ ಜಿಲ್ಲೆಯ ಚಿಂಚೊಳಿ ಪಟ್ಟಣದ ಜೆ.ಡಿ.ಎಸ್. ಕಾರ್ಯಲಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರ #avintvcom
1 min readಸ್ಲಗ್:- ಮಾಜಿ ಮುಖ್ಯಮಂತ್ರಿಗಳ ಜನ್ಮ ದಿನಾಚರಣೆ
ಸ್ಥಳ:- ಚಿಂಚೋಳಿ
ವರದಿ:- ಶಿವಕುಮಾರ ತಳವಾರ
ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೊಳಿ ಪಟ್ಟಣದ ಜೆ.ಡಿ.ಎಸ್. ಕಾರ್ಯಲಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರ ಸ್ವಾಮಿ ಯವರ 61 ನೇ ಜನ್ಮ ದಿನಾಚರಣೆ ಜೆ.ಡಿ.ಎಸ್ ಕಾರ್ಯಕರ್ತರು ಸೇರಿ ಕೆಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆ ಮಾಡಿದರು
ಈ ಸಂದರ್ಭದಲ್ಲಿ ಚಿಂಚೋಳಿ ತಾಲ್ಲೂಕ ಅಧ್ಯಕ್ಷರಾದ ಶ್ರೀ ರವಿಶಂಕರ್ ರೆಡ್ಡಿ ಮುತ್ತಂಗಿ ಮಾತನಾಡಿ ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳಾಗುತ್ತಾರೆ ಹಾಗೂ ಮತದಾರರು ಕುಮಾರಣ್ಣಾ ಕೈ ಬಲಪಡಿಸುತ್ತಾರೆ ನಾಡಿನ ಸಮಸ್ತ ಜನತೆ ಖಂಡಿತ ಆಶಿರ್ವಾದ ಮಾಡುತ್ತಾರೆ ಬಡವರ ಬಂದು,ರೈತರ ಕಣ್ಮಣಿ,ಇಡಿ ದೇಶದಲಿ ಯಾರಾದರು ಇದ್ದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದರು ಹಾಗೂ ರೈತಪರ ಕಾಳಜಿ, ಬಡವರಪರ ಧ್ವನಿಯಾಗಿ,ನಿರ್ಗತಿಯರಿಗೆ,ಬೆಂಬಲವಾಗಿ ನಿಂತ್ತು ಅನೇಕ ಜನಪರ ಕೆಲಸ ಸಾಲಮನ್ನಾ,ಲಾಟರಿ ನಿಷೇಧ,ಸಾರಾಯಿ ನಿಷೇಧ,ವ್ಯಾಪರಸ್ಥರಿಗೆ ಬಡ್ಡಿರಹಿತ ಸಾಲ,ರೈತರಿಗೆ ಅನೇಕ ಯೋಜನೆಗಳು ಮಾಡಿಕೊಟ್ಟ ಏಕೈಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.
,ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ 25ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದು ಕುಮಾರಣ್ಣಾ ಎಂದರು.
ಈ ಸಂದರ್ಭದಲ್ಲಿ
ಜೆಡಿಎಸ್ ಪುರಸಭೆ ಸದಸ್ಯರಾದ ನಾಗೇಂದ್ರಪ್ಪಾ ಗುರಂಪಳ್ಳಿ,ತಾಲೂಕ ಕಾರ್ಯಧ್ಯಕ್ಷರಾದ ಮಾಜೀದಪಟೇಲ, ಅಲ್ಪಸಂಖ್ಯಾತರ ತಾಲೂಕ ಅಧ್ಯಕ್ಷ ಎಸ್.ಕೆ.ಮೊಕ್ತಾರ, ಅಂಗವಿಕಲ ಅಧ್ಯಕ್ಷ ಮಂಜೂರ ಅಹೇಮದ,ಯುವ ನಗರ ಘಟಕದ ಅಧ್ಯಕ್ಷ ವಿಶ್ವಾಸ ಜಗದಾಳೆ,ಸೈಯದ ಆರಿಫ್,ಹಣಮಂತ ಪೂಜಾರಿ, ಉಮೇಶ ಮೋಘಾ, ಗೌರಮ್ಮ,ಮಖದುಮಖಾನ್, ಇನ್ನೀತರು ಇದ್ದರು.
ವರದಿ:- ಶಿವಕುಮಾರ ತಳವಾರ ಸುಲೇಪೇಟ