ಚೇಳೂರು ಗ್ರಾಮದ ಕಬೀರ್ ಕಾಲೋನಿ ರಸ್ತೆ ಹಾಗೂ ಚರಂಡಿ ಅದೇಕಟ್ಟಿದ್ದು ಈ ಕೂಡಲೇ ಸಮಸ್ಯೆ ಅಗ್ರಹಿಸಿದ್ದಾರೆ. #avintvcom
1 min read
ಚೇಳೂರು ಬಾಗೇಪಲ್ಲಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ.
ಚೇಳೂರು ಗ್ರಾಮದ ಕಬೀರ್ ಕಾಲೋನಿ ಎಂಬ 1ನೇಬ್ಲಾಕ್ ರಸ್ತೆ ಹಾಗೂ ಚರಂಡಿ ಅದೇ ಕಟ್ಟಿದ್ದು, ಕೂಡಲೇ ಸಂಬಂಧಿಸಿದ ಆಡಳಿತಾಧಿಕಾರಿಗಳು ಪಂಚಾಯತಿ ತಿ ಅಭಿವೃದ್ಧಿ ಅಧಿಕಾರಿಗಳ ಆದಂತಹ ಸುರೇಶ್, ಸುಮಾರು ನಾಲ್ಕು ವರ್ಷ ಕಳೆದರೂ ಯಾವುದೇ ಅಧಿಕಾರಿಗಳಾಗಲಿ ಸದಸ್ಯರಾಗಲಿ ಕ್ರಮ ಕೈಗೊಂಡಿಲ್ಲ. ಚಿಕ್ಕ ಮಕ್ಕಳಿಗೆ ತೊಂದರೆ ಹಾಗೂ
ವಾಹನಗಳು ತಿರುಗಾಡಲು ಅನೇಕ ತೊಂದರೆಗಳು ಅನಾಹುತಗಳಾಗುತ್ತವೆ.
ಈ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಯುವ ಮುಖಂಡ ಬಾಬಾ ಕೆ. ಹಿರಿಯ ಮುಖಂಡಮುಖಂಡರಾದ ಮಾಬುಸಾಬ್ ಯುವಕರ ಆದಂತಹ ಇನಾಯತುಲ್ಲ ಬಾಬಾ. ಬಿ ಸುಭಾನ್ ಜಿಕ್ರಿಯ ಅಗ್ರಹಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಜನ ಪ್ರತಿನಿದಿಗಳು ಮತ ಕೇಳಲು ಬರುತ್ತಾರೆ ಚುನಾವಣೆ ಮುಗಿದ ನಂತರ ಇಈ ಕಡೆ ತೀರಿಗಿ ನೋಡುವದಿಲ್ಲ ಎಂದು ಯುವ ಮುಖಂಡರಾದ ಬಾಬಾ ರವರು ಮಾತನಾಡಿ ಆಕ್ರೋಶ ವೇಕ್ತ ಪಡಿಸಿದಾರೆ
ವರದಿ: ಯಾರಬ್