लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ ಎಂಬ ದಿಟ್ಟ ಹೆಣ್ಣನ್ನು ರಾಷ್ಟ್ರಗಳಿಗೆ ದಿಗಿಲು ಎಬ್ಬಿಸಿದ ನಮ್ಮ ಇಂದ್ರಮ್ಮ#avintvcom

1 min read

ದೇಶ ಕಂಡ ಕರುಣಮತಿ ಸೋನಿಯಾ ಗಾಂಧಿ

ಹಾನಗಲ್ :1ಹೆಣ್ಣು ಸಾಮಾಜಿಕ ಜೀವನದಲ್ಲಿ ಮಾನಸಿಕ ಹಿಂಸೆ ಮತ್ತು ಅವಮಾನಗಳನ್ನು ಸಹಿಸಿಕೊಂಡು ಮುಂದೆ ಸಾಗುವುದೆಂದರೆ ಅಸಾಧ್ಯವಾದ ಮಾತು ಅದರಲ್ಲೂ ಭಾರತದಂತಹ ಧರ್ಮ ಜಾತಿಗಳ ಕಟ್ಟುಪಾಡು ಇರುವ ದೇಶದಲ್ಲಿ ಅಂತಹವುಗಳಿಗೆ ಸಾಮಾನ್ಯವಾಗಿ ಅವುಗಳಿಗೆ ಜಾಗವಿರುವುದಿಲ್ಲ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಪ್ರಮುಖ ಅಂಶವೆಂದರೆ ಶ್ರೀ ಮಾನ್ಯತೆ ವಿಚಾರದಲ್ಲಿ ದೇಶಕ್ಕೆ ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ಪ್ರಾಶಸ್ತ್ಯ ನೀಡಿದ್ದು ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ ಎಂಬ ದಿಟ್ಟ ಹೆಣ್ಣನ್ನು ದೇಶಕ್ಕೆ ಅರ್ಪಿಸಿದ್ದು ಶತ್ರು ರಾಷ್ಟ್ರಗಳಿಗೆ ದಿಗಿಲು ಎಬ್ಬಿಸಿದ ಅಪ್ಪಟ ದೇಶ ಪ್ರೇಮಿ ನಮ್ಮ ಇಂದ್ರಮ್ಮ ಇಂದಿರಮ್ಮನ ನಂತರ ನಮ್ಮ ರಾಜಕಾರಣಕ್ಕಾಗಿ ಮಹಿಳಾ ಶಕ್ತಿ ಕುಂದಿ ತೆಯೇ ಎನ್ನುವ ಕೊಂಕುಗಳು ಮೆಲ್ಲಗೆ ಬುಸುಗುಡುತ್ತಿದ್ದ  ಆಸ್ಥಾನಕ್ಕೆ ತನ್ನ ದಿಟ್ಟ ನಿಲುವುಗಳಿಂದ ಮಹಿಳಾ ರಾಜಕಾರಣಿ ಆ ಸ್ಥಾನದ ಬರ ನೀಗಿಸಿದ್ದು ಶ್ರೀಮತಿ ಸೋನಿಯಾ ಗಾಂಧಿ ಭಾರತದಲ್ಲಿ ಭಾರತ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಕೊಂಡಿದೆ ಎಂದಾದರೆ ಅದಕ್ಕೆ ಪ್ರಪ್ರಥಮ ಪ್ರದಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಭಾರತದ ಅಭಿವೃದ್ಧಿ ಬಗೆಗಿನ ಕಾರಣ ಎಂದು ಮಾಜಿ ಸಚಿವರಾದ ಮನೋಹರ್ ತಹಶೀಲ್ದಾರ್ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು ರಾಜೀವ್ ಗಾಂಧಿಯವರ ಮಡದಿಯಾಗಿ ಸೋನಿಯಾ ಗಾಂಧಿಯವರ ರಾಜಕೀಯ ಜೀವನ ಜಿ ಯವರು ಗೊಳಿಸುವುದು ಸತ್ಯ ರಾಜೀವ್ ಗಾಂಧಿ ಅವರ ಅಕಾಲಿಕ ಮರಣದ ನಂತರ ತನ್ನ ಜೀವನದ ಸರ್ವಸ್ವವನ್ನೂ ಕಳೆದುಕೊಂಡ ಸೋನಿಯಾಗಾಂಧಿ ರಾಜಕೀಯ ಜೀವನಕ್ಕೆ ಇಳಿದಿದ್ದು ರೋಚಕ 1ಹೆಣ್ಣು ತನ್ನ ಗಂಡನನ್ನು ಕಳೆದುಕೊಂಡ ಮೇಲೆ ಈ ಎಲ್ಲ ಮುಗಿಯಿತು ಎಂಬ ಕೆಟ್ಟ ನಿರ್ಧಾರಕ್ಕೆ ಬರುತ್ತಿದ್ದ ಮಹಿಳೆಯರಿಗೆ ಸೋನಿಯಾ ಗಾಂಧಿಯವರು ಸ್ಫೂರ್ತಿಯೇ ಸರಿ ರಾಜಕೀಯ ವಿರೋಧಿಗಳಿಗೆ ಹೊಲಸು ಭಾಷೆಗಳಿಗೆ ವೈಯಕ್ತಿಕ ದಾಳಿಗಳಿಗೆ ಕಿವಿಕೊಡದೆ ಆನೆ ನಡೆದಿದ್ದೇ ದಾರಿ ಎಂಬಂತೆ ಮುಂದೆ ಸಾಗುತ್ತಾ ದೇಶದ ಪ್ರಧಾನಿ ಚುಕ್ಕಾಣಿ ಹಿಡಿಯುವಷ್ಟು ಬೆಳೆದಿದ್ದು 1ದಿಟ್ಟ ಮಹಿಳೆ ಸೋನಿಯಾಗಾಂಧಿ ಎಂದು ಸುಳ್ಳು ಹೊಸ್ಮನೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ ಸುಮಾರು ಐವತ್ತ್ ೫೪ಗ್ರಾಮಪಂಚಾಯಿತಿಯನ್ನು ಹೊಂದಿದ್ದು     ಅದರಲ್ಲಿ 2ಗ್ರಾಮ ಪಂಚಾಯಿತಿ ಚುನಾವಣೆಯು ಇನ್ನೂ 3ತಿಂಗಳ ನಂತರ ಬರುವದಿದು ಐವತ್ತ್ 2ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯ  ಜಯ  ಸಾಧಿಸುತ್ತಾರೆಂದು     ಎಂ ಎಲ್ ಸಿ ಶ್ರೀನಿವಾಸ್ ಮಾನ್ಯ ಅವರು  ಅಭಿಪ್ರಾಯವನ್ನು ವ್ಯಕ್ತಪಡಿಸಿದರು

(ಜಿಲ್ಲಾ ವರದಿಗಾರರು ಬಿಎಸ್ ಅಪ್ಪಣ್ಣನವರ್ )

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author