ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 2020-21 ನೇ ಸಾಲಿನ ಶಾಲಾಭಿವೃಧ್ದಿ #avintvcom
1 min read
ಮುಖ್ಯ ಗುರುಗಳಿಗೇ ಎಸ್.ಡಿ.ಎಮ್.ಸಿ ತರಭೇತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಲೇಪೇಟ
ಆಂಕರ್:- ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ 2020-21 ನೇ ಸಾಲಿನ ಶಾಲಾಭಿವೃಧ್ದಿ ಮತ್ತು ಮೆಲುಸ್ತುವಾರಿ ಸಮೀತಿಯ ಮುಖ್ಯ ಗುರುಗಳಿಗೆ ತರಭೇತಿ ಜರುಗಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದತ್ತಪ್ಪ ತಳವಾರ ರವರು ಸಸಿಗಳಿಗೆ ನಿರು ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು
ಹೌದು
ಈ ಸಂದರ್ಭದಲ್ಲಿ ದತ್ತಪ್ಪ ತಳವಾರ ರವರು ಮಾತನಾಡಿ ಮುಖ್ಯ ಗುರುಗಳ ತರಭೇತಿಯನ್ನು ನಮ್ಮ ಬ್ಲಾಕ್ ನಲ್ಲಿ 125 ಮುಖ್ಯ ಗುರುಗಳಿಗೆ ಎರಡು ದಿವಸದಲ್ಲಿ ಕಾರ್ಯಕ್ರಮ ಮುಗಿಸಬೇಕಾಗಿದೆ ಒಂದೊಂದು ತಂಡಕ್ಕೆ 31 ಮತ್ತು 33 ಈ ರಿತಿಯಾಗಿ ನಾಲ್ಕು ತಂಡಗಳಾಗಿ ರಚನೆ ಮಾಡಲಾಗಿದೆ ಈಗಾಗಲೇ ಅನುಭವುಳ್ಳ ಮುಖ್ಯ ಗುರುಗಳಿದ್ದಿರಿ ಎಸ್.ಡಿ.ಎಮ್.ಸಿ ರಚನೆ ಯಾವ ರಿತಿ ಮಾಡಬೇಕು ಅದರ ಕಾರ್ಯ ವಿಧಾನಗಳೆನು ಜವಬ್ದಾರಿಗಳೆನು ಎಂಬುವದನ್ನು ಮುಖ್ಯ ಗುರುಗಳಿಗೆ ತರಭೆತಿ ನಿಡಲಾಗುತ್ತದೆ ಎಂದು ಹೇಳಿದರು
ಈ ಸಂದರ್ಭದಲ್ಲಿ
ಮಾರುತಿ ಎಂಗನೂರ್, ರಾಜು ಸಿ.ಆರ್.ಪಿ, ಪ್ರಭು ಜಾಣ, ಮಾಣಿಕಪ್ಪ ಪೊಲಾ, ರಾಮಶೆಟ್ಟಿ, ನರಸಪ್ಪ, ವಿಜಯಕುಮಾರ, ಮಾದಪ್ಪನ್ ಸರ್, ಕುಮಾರ ಸರ್, ಇನ್ನಿತರರು ಇದ್ದರು