ಗ್ರಾಮದಲ್ಲಿ ಜೊಲ್ಲೆ ಜಿ, ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ 58ನೇ ನೂತನ ಶಾಖೆಯ ಉದ್ಘಾಟನೆ #avintvcom
1 min read
ಕಮತಗಿ
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ
ಶ್ರೀ. ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ.,ಯಕ್ಸಂಬಾ. ಶಾಖೆ ಕಮತಗಿ 58ನೇ ನೂತನ ಶಾಖೆಯ ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಕಮತಗಿ-ಕೊಟೇಕಲನ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಊರಿನ ಗಣ್ಯರು, ಜನಪ್ರತಿನಿಧಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಲ್ಲೇಶ್ ಬಿಜಾಪೂರ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀ ಸಂಗಪ್ಪ ಗಾಣಿಗೇರ, ಸದಸ್ಯರಾದ ಶ್ರೀ ರವಿ ಕುಮಚಗಿ, ಶ್ರೀ ಮಲ್ಲಪ್ಪ ಹಳ್ಳಿಚಂಡಿ, ಡಾ. ಗುರುನಾಥ ಕುಮಚಗಿ, ಶ್ರೀ ಮಲ್ಲಪ್ಪ ಲಗಳಿ, ಶ್ರೀ ಹುಚ್ಚೇಶ ಪಾಟೀಲ, ಶ್ರೀ ಸಂಗಯ್ಯ ಹಿರೇಮಠ, ಶ್ರೀ ಶಿವಪ್ಪ ಸೀಮಿಕೇರಿ, ಶ್ರೀ ಶೇಖಪ್ಪ ಚಪಾತಿ, ಶ್ರೀ ಬಸವರಾಜ ನರಗುಂದ, ಶ್ರೀ ಪ್ರದೀಪ ಗಡೇದ, ಶ್ರೀ ಸಿದ್ದರಾಮಪ್ಪ ಮಾಳಗಿ, ಶ್ರೀ ವಿಶ್ವನಾಥ ಅಂಗಡಿ, ಶ್ರೀ ರೇವಣಸಿದ್ದಪ್ಪ ದೇವರಮನಿ, ಶ್ರೀ ವಿಠ್ಠಲ ಪತ್ತಾರ, ಶ್ರೀ ಅನುಪಕುಮಾರ, ಶ್ರೀ ಯೋಗೇಶ ಪಾಟೆ, ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ನಿರ್ದೇಶಕರಾದ ಶ್ರೀ ಕಲ್ಲಪ್ಪ ಜಾಧವ, ಶ್ರೀ ತುಕಾರಾಮ ಸಾತ್ವಾರ, ಸಂಸ್ಥೆಯ ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
कमतगी
बागलकोटे जिल्हा हुनगुंद तालुक्यातील कमतगी गावात राज्य महिला व बालविकास विभाग, अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या 51व्या वाढदिवसा निमित्ताने जोल्ले उद्योग समूह संस्थेच्या सहसंस्था असलेले श्री ज्योती विविध उद्देशांचे सौहार्द सहकारी नी. यक्संबा. शाखा कमतगी 58व्या नवीन शाखेचे उद्घाटन व पूजा कार्यक्रम कमतगी-कोटेकलच्या श्री होळे हुच्चेश्वर संस्थानमठाचे श्री म.नी.प्र हुच्चेश्वर महास्वामीजींच्या दिव्य सानिध्यात मान्यवरांच्या हस्ते उद्घाटन सोहळा संपन्न झाला.
यावेळी बागलकोटे जिल्हा भाजपाचे सरचिटणीस श्री मल्लेश बिजापूर, नगर पंचायतीचे अध्यक्ष श्री संगप्प गाणीगेर, नगरसेवक श्री रवि कुमचगी, श्री मल्लप्प हळ्ळीचंडी, डॉ. गुरुनाथ कुमचगी, श्री मल्लप्प लगळी, श्री हुच्चेश पाटील, श्री संगय्य हिरेमठ, श्री शिवप्प सिमीकेरी, श्री शेखप्प चपाती, श्री बसवराज नरगुंद, श्री प्रदीप गडेद, श्री सिद्धरामप्पा माळगी, श्री विश्वनाथ अंगडी, श्री रेवणसिद्धप्प देवरमनी, श्री विठ्ठल पत्तार, श्री अनुप कुमार, श्री योगेश पाटे, ज्योती संस्थेचे अध्यक्ष श्री चंद्रकांत खोत, संचालक श्री कल्लप्पा जाधव, श्री तुकाराम सात्वर, संस्थेचे पदाधिकारी, व ग्रामस्थ उपस्थित होते.