ರಾಜ್ಯದ ಪ್ರತಿಷ್ಠಿತ ವಿಜಯಕರ್ನಾಟಕ ದಿನ ಪತ್ರಿಕೆಯು ಪ್ರತಿವರ್ಷ ನಡೆಸುವ ವಿಕೆಸೂಪರ್ಸ್ಟಾರ್ರೈತ ಕಾರ್ಯಕ್ರಮ#avintvcom
1 min readದಿನಾಂಕ 08/12/2020 ರಂದು, ರಾಜ್ಯದ ಪ್ರತಿಷ್ಠಿತ #ವಿಜಯಕರ್ನಾಟಕ ದಿನ ಪತ್ರಿಕೆಯು ಪ್ರತಿವರ್ಷ ನಡೆಸುವ #ವಿಕೆಸೂಪರ್ಸ್ಟಾರ್ರೈತ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಕ್ಷಣ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಧನೆಗೈದ ಅನ್ನದಾತನನ್ನು ಹಾಗೂ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದೆನು. ಈ ಸಭೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಶ್ರೀ Dr.ಎಂ.ಕೆ.ನಾಯ್ಕ್ ಅವರು, ಶಿಮುಲ್ ಅಧ್ಯಕ್ಷರಾದ ಶ್ರೀ ಡಿ.ಆನಂದ್ ಅವರು, ಪ್ರಗತಿ ಪರ ರೈತ ಮಹಿಳೆ ಶ್ರೀಮತಿ ಆಶಾ ಶೇಷಾದ್ರಿ ಅವರು ಹಾಗೂ ವಿಕೆ ಜಿಲ್ಲಾ ಹಿರಿಯ ವರದಿಗಾರರಾದ ಸಂತೋಷ್ ಇನ್ನು ಹಲವಾರು ಪ್ರಮುಖರು ಉಪಸ್ಥಿತರಿದ್ದರು.