AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ಗೆ ಚಾಲನೆ…

1 min read

ಮೂಡಿಗೆರೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ಗೆ ಚಾಲನೆ…

ದಿನಾಂಕ -12-07-2026 ರ ಭಾನುವಾರ ದೀನ್ ದಯಾಳ್ ಸಭಾ ಭವನ ಮೂಡಿಗೆರೆ ಇಲ್ಲಿ ಭಾರತೀಯ ಬೌದ್ಧ ಮಹಾಸಭಾ ರಿ ಮೂಡಿಗೆರೆ ಶಾಖೆ ಗೆ ಚಾಲನೆ ಕೊಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಶಿವರಾಜ್ ರವರು -‘ಮರಳಿ ನಮ್ಮ ಮೂಲ ಧರ್ಮಕ್ಕೆ ಹೋಗುವ ಕೆಲಸ ಇಡೀ ದೇಶದಲ್ಲಿ ನಡೆಯುತ್ತಿದೆ ಆ ನಿಟ್ಟಿನಲ್ಲಿ ಮೂಡಿಗೆರೆಯಲ್ಲಿ ಶಾಖೆಯನ್ನು ಮಾಡಿ ಆ ಮುಖೇನ ಧಮ್ಮದ ಪರಿಪೂರ್ಣ ವಿಚಾರವನ್ನು ಈ ಸಂಸ್ಥೆಯ ಮೂಲಕ ಜನರಲ್ಲಿ ಅರಿವು ಮೂಡಿಸಿ ನಾವೆಲ್ಲ ನಮ್ಮ ಮೂಲ ಧಮ್ಮಕ್ಕೆ ಮರಳುವ ಪ್ರಯತ್ನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪ ತಹಸೀಲ್ದಾರ್ ಬಿ ಪಿ ಮಂಜುನಾಥ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೌದ್ಧ ಮಹಾಸಭಾ ದ ಜಿಲ್ಲಾಧ್ಯಕ್ಷ ಅನಿಲ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಹುಣಸೇಮಕ್ಕಿ ಲಕ್ಷ್ಮಣ,ನಿವೃತ್ತ ಶಿಕ್ಷಕ ಹಾಲಯ್ಯ , ನಿವೃತ್ತ ಅಂಚೆ ಇಲಾಖೆಯ ಮಹೇಂದ್ರ ಮೌರ್ಯ, ಮರಗುಂದ ಪ್ರಸನ್ನ, ಯು ಬಿ ಮಂಜಯ್ಯ, ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ. ಪರಮೇಶ್, ಶಂಕರ್ ಬೆಟ್ಟಗೆರೆ, ಎಲ್ ಬಿ ರಮೇಶ್, ಪಿ ಕೆ ಮಂಜುನಾಥ್, ಮಾರಯ್ಯ, ಚಂದ್ರಶೇಖರ್ , ಯುವರಾಜ್, ಬಕ್ಕಿ ಮಂಜುನಾಥ್, ನಿಂಗರಾಜ, ಶ್ರೀಕಾಂತ್, ಹೊನ್ನೇಶ್, ನಾಗೇಶ್, ರವಿ, ಮಹೇಶ್, ನವೀನ್, ವೆಂಕಟೇಶ್, ರಾಮಯ್ಯ, ರುದ್ರಯ್ಯ, ಸುರೇಶ್, ದೊಡ್ಡಯ್ಯ, ಸಂದೀಪ್ , ಹೊನ್ನೇಶ್ ಬೆಟ್ಟಗೆರೆ, ಗಾಯಿತ್ರಿ, ರಾಮು, ಪರಮೇಶ್, ಜಗದೀಶ್ ಸೋಮು, ಕುಮಾರ್, ಗಿರೀಶ್ ಮುಂತಾದವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *