ಹುಬ್ಬಳ್ಳಿ-ಭಾರತ್ ಬಂದ್ ಹಿನ್ನೆಲೆಯಲ್ಲಿಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ #avintvcom
1 min read
ಹುಬ್ಬಳ್ಳಿ ಬ್ರೇಕಿಂಗ್…..ರೈತರಿಗೆ ಸಾಥ್ ನೀಡಿದ ಯೋಧ
ಹುಬ್ಬಳ್ಳಿ- ಭಾರತ್ ಬಂದ್ ಹಿನ್ನೆಲೆಯಲ್ಲಿ, ನಗರದಲ್ಲಿ ಪ್ರತಿಭಟನೆ ವೇಳೆ ರೈತರಿಗೆ ಸಾಥ್ ಕೊಟ್ಟ ಯೋಧ..
ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ, ಅಸ್ಸಾಮ್ ನ ಆರ್ ಆರ್ ವಿಂಗ್ ನ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್.
ಪ್ರತಿಭಟನೆ ಗೆ ಸಾಥ್ ನೀಡುತ್ತಿದ್ದಂತೆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದರು…..
ಮಾನವ ಸರಪಳಿ ಪ್ರತಿಭಟನೆ
ಹುಬ್ಬಳ್ಳಿ- ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ವಿರುದ್ಧ ರೈತಪರ ಸಂಘಟನೆಗಳು ಸೇರಿಕೊಂಡು, ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತ, ಆಕ್ರೋಶ ವ್ಯಕ್ತಪಡಿಸಿದರು…..