ಉಪವಾಸ ಸತ್ಯಾಗ್ರಹ, ಪತ್ರ ಚಳುವಳಿ, ಮುಖ್ಯಮಂತ್ರಿ ನಿಯೋಗ ಸೇರಿದಂತೆ ಕಳೆದ ಐವತ್ತು ವರ್ಷಗಳ ನಿರಂತರ ಹೋರಾಟ #avintvcom
1 min read
ಸಾವಳಗಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಿದ ಸಾರ್ವಜನಿಕರು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ
ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ, ಪತ್ರ ಚಳುವಳಿ, ಮುಖ್ಯಮಂತ್ರಿ ನಿಯೋಗ ಸೇರಿದಂತೆ ಕಳೆದ ಐವತ್ತು ವರ್ಷಗಳ ನಿರಂತರ ಹೋರಾಟ ಮಾಡುತ್ತಿರುವ ಸಾರ್ವಜನಿಕರು
ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳನ್ನು ಸ್ವಯಂಪ್ರೇರಿತವಾಗಿ ಬಹಿಷ್ಕರಿಸಿದ ಗ್ರಾಮಸ್ಥರು
ಸಾವಳಗಿ ಹೋಬಳಿ 23 ಹಳ್ಳಿಗಳನ್ನು ಹೊಂದಿದ್ದು ಗದ್ದಿಗೌಡರ ಹಾಗು ಹುಂಡೆಕರ ವರದಿಯ ಕಡತದಲ್ಲಿ ಸಾವಳಗಿ ತಾಲೂಕು ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ.
ಇನ್ಪೋಷಿಯಸ್ ಸಂಸ್ಥಾಪಕಿ ಸುಧಾಮೂರ್ತಿ ಕುಲಕರ್ಣಿ ಹಾಗು ದೇಶದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಗ್ರಾಮ ಸಾವಳಗಿ.
ಬೈಟ್ : ಅಪ್ಪುಗೌಡ ಪಾಟೀಲ. ಸಾವಳಗಿ ತಾಲೂಕು ಹೋರಾಟ ಸಮಿತಿಯ ಮುಖಂಡರು.