ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ ಸತ್ಯಾಗ್ರಹ #avintvcom
1 min read
ಅಥಣಿ ಆಮರಣ ಉಪವಾಸ ಸತ್ಯಾಗ್ರಹ
ಹನುಮಂತಪ್ಪ ಅಜೂರ್ ಇವರು ಕರ್ನಾಟಕ ಶಿಕ್ಷಣ ಅಧಿನಿಯಮ 19 183 ಕಲಾಂ 130 ರಲ್ಲಿ ಸಲ್ಲಿಸಿರುವ ಮೇಲ್ಮನವಿ ಕುರಿತು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ರವರ ವಿಚಾರಣೆ ನೋಟೀಸು ಪ್ರಕಾರ ಆರೋಪ-ಪ್ರತ್ಯಾರೋಪ ದಾಖಲೆಗಳೊಂದಿಗೆ ವಿಚಾರಣೆಯನ್ನು ಮುಕ್ತಗೊಳಿಸಿ ವರ್ಷಗಳು ಕಳೆದರೂ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿಯನ್ನು ಸೂಕ್ತವಾಗಿ ಕ್ರಮಕ್ಕಾಗಿ ಸಂಬಂಧಿಸಿದ ಕಚೇರಿಗೆ ಕಳಿಸುವುದಿಲ್ಲ ಅಂತ ಮತ್ತು ಅದಕ್ಕೆ ಸಮಂಜಸ ಮಾಹಿತಿಯನ್ನು ನೀಡುವಂತೆ ದಿನಾಂಕ 02:12 2020ರಂದು ಮುಂಜಾನೆ 10.30 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಥಣಿ ಇವರ ಕಚೇರಿ ಮುಂದೆ ಅಮರನ ಉಪವಾಸ ಸತ್ಯಾಗ್ರಹ ವನ್ನು ಹಮ್ಮಿಕೊಳ್ಳುತ್ತೇನೆ ಅಂತ ತ ತಿಳಿಸಿರುತ್ತೇನೆ
ನಾನು ಹನುಮಂತಪ್ಪ ಅಜೂರ್ ನನ್ನ ಉಪವಾಸ ಸತ್ಯಾಗ್ರಹವನ್ನು ಶಿಕ್ಷಣ ಅಧಿಕಾರಿಗಳು ನೋಡಿ ಬೇಡಿಕೆಗಳನ್ನು ಈಡೇರಿಸಲು ಎಂದು ಶಿಕ್ಷಣಾಧಿಕಾರಿಗಳನ್ನು ನಾನು ಕೇಳುತ್ತಿದ್ದೇನೆ