AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಪುತ್ಥಳಿಗೆ ಯೂಥ ಫೌಂಡೇಶನ ಅಧ್ಯಕ್ಷ ಕು.ಬಸವಪ್ರಸಾದ ಜೊಲ್ಲೆಯವರು ಮಾಲಾರ್ಪಣೆ#avintvcom

1 min read

ಭೋಜ

ಇಂದು ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ, ಅವರ ಪುತ್ಥಳಿಗೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ  ಯವರು ಮಾಲಾರ್ಪಣೆ ಮಾಡಿ, ನಂತರ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸುಮಾರು 35 ಲಕ್ಷ ರೂ. ಗಳ ಮೊತ್ತದಲ್ಲಿ ಗ್ರಾಮ ಪರಿಮಿತಿಯಲ್ಲಿ ಸಿ.ಸಿ.ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ರಾಹುಲ ಪಾಟೀಲ ಶ್ರೀ ಪ್ರಶಾಂತ ಪಾಟೀಲ, ಶ್ರೀ ಭರತ ಕುಪ್ಪಾನಟ್ಟಿ, ಶ್ರೀ  ಪ್ರವೀಣ ಮೂರಾಬಟ್ಟೆ, ಶ್ರೀ ವಿನೋದ ಸಂಕಪಾಳ, ಶ್ರೀ ಸೌರಭ ಪಾಟೀಲ, ಶ್ರೀ ಸಚಿನ ಸಂಕಪಾಳ,ಶ್ರೀ ಸಚೀನ ಮೋಹಿತೆ,ಶ್ರೀ  ಹೇಮಂತ ಮಾಳಗೆ, ಶ್ರೀ ರವೀಂದ್ರ ಢಾಳೆ,ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

भोज

आज निपाणी मतदारसंघातील भोज गावात डॉ बाबासाहेब आंबेडकर, यांच्या पुतळ्याला बसवज्योती युथ फाऊंडेशनचे  अध्यक्ष कु. बसवप्रसाद जोल्ले यांनी पुष्पहार अर्पण केले व त्यानंतर राज्य महिला व बालविकास विभाग, अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांच्या विशेष प्रयत्नातून पीडब्ल्यूडी विभागाकडून मंजूर झालेल्या सुमारे 35 लाख रुपयांच्या निधीतून गाव परिमितीत सी.सी रस्ता आणि सि.सी गटार कामकाजाचे भूमिपूजन करून, चालना दिले.

यावेळी श्री राहुल पाटील, श्री प्रशांत पाटील, श्री भरत कुप्पानट्टी, श्री प्रवीण मूराबट्टे, श्री विनोद संकपाळ,  श्री सौरभ पाटील, श्री सचिन संकपाळ, श्री सचिन मोहिते, श्री हेमंत माळगे, श्री रवींद्र ढाळे, पक्षाचे कार्यकर्ते व ग्रामस्थ उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author