ಮೂಡಿಗೆರೆ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪಘಾತ ಮಾಡದ ವಿಶ್ವನಾಥ್ ರವರನ್ನ ಗೌರವಿಸಲಾಯಿತು#avintvcom
1 min readಮೂಡಿಗೆರೆ ಜೆಸಿಐ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ.
ಜೇಸಿ ಅದ್ಯಕ್ಷರಾದ ರವಿಕುಮಾರ್.
ವಲಯ ತರಬೇತುದಾರರಾದ ಗೌಡಹಳ್ಳಿಪ್ರಸನ್ನ.
ರವಿ.ಕೆ.ಎನ್.
ಹರೀಶ್. ಟಿ.
ಹಾಗೂ ಜೆಸಿಯ ಎಲ್ಲ ಸದಸ್ಯರು ಬಾಗವಹಿಸಿದ್ದರು.
ವರ್ಷ ಗ್ರಾಮೀಣ ಬಾಗದಲ್ಲಿ ಬಸ್ ಚಾಲನೆ ಮಾಡಿ ಯಾವುದೆ ಅಪಘಾತ ಮಾಡದ ಹೊರಟ್ಟಿಯ ವಿಶ್ವನಾಥ್ ರವರನ್ನ ಗೌರವಿಸಲಾಯಿತು.
ಸ್ಥಳ ಜೇಸಿ ಭವನ ಮೂಡಿಗೆರೆ.