लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಮಖಂಡಿ ನಗರದಲ್ಲಿ ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು. #avintvcom

1 min read
Featured Video Play Icon

ಭಾರತಿ ಜನತಾ ಪಾರ್ಟಿ. ಎಸ್. ಸಿ ಮೋರ್ಚಾ ನಗರ್ ಮತ್ತು ಗ್ರಾಮಾಂತರ ಹಾಗೂ ನಗರ ಮಂಡಲ ವತಿಯಿಂದ ಜಮಖಂಡಿ ನಗರದಲ್ಲಿ. ನವೆಂಬರ್ 26ರಂದು ಸಂವಿಧಾನ ದಿನ ಆಚರಣೆ ಮಾಡಲಾಯಿತು.

ಜಮಖಂಡಿ ಕ್ಷೇತ್ರದ ಮಾಜಿ ಶಾಸಕರಾದ. ಶ್ರೀಕಾಂತ್ ಕುಲಕರ್ಣಿಯವರು. Dr. B. R. ಅಂಬೇಡ್ಕರ್ ಅವರ ಸಾಧನೆ ಹಾಗೂ ಅವರ ಬರೆದಿರುವಂತ ಸಂವಿಧಾನ ಬಗ್ಗೆ ಅಚ್ಚುಕಟ್ಟಾಗಿ ಮಾತನಾಡಿದರು ಕಾಂಗ್ರೆಸ್ ಪಕ್ಷವು ತಮ್ಮ ರಾಜಕೀಯ ಬೆಳೆ ಬೇಯಿಸುವ ಸಲುವಾಗಿ 84ಸಾರಿ ಸಂವಿಧಾನವನ್ನು ತಿದ್ದುಪಡಿಯ ಮಾಡುದರು ಎಂದು ತಿಳಿಸುದರು.

ಎಸ್. ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ಕಾಳೆ. Dr. ಅಂಬೇಡ್ಕರ್ ಅವರ ಚುನಾವಣೆಗೆ ಸೋಲಿಗೆ ಕಾರಣರಾದ ಕಾಂಗ್ರೆಸ್ ಪಕ್ಷಕ್ಕೆ ವಿರೋಧಿಸಿ. ಈಗಿನ ಸರಕಾರ ಭಾರತೀಯ ಜನತಾ ಪಾರ್ಟಿ ಹಾಗೂ ನರೇಂದ್ರ ಮೋದಿಯವರು ಸರಕಾರ. B R ಅಂಬೇಡ್ಕರ್ ಅವರಿಗೆ ಗೌರವದ ಬಗ್ಗೆ ತಿಳಿಸಿ. ಮೋದಿಯವರು ಸರಕಾರದಲ್ಲಿ ಅಂಬೇಡ್ಕರವರ ಪುತ್ಥಳಿ ನಿರ್ಮಾಣಕ್ಕ ನೂರಾರು ಕೋಟಿ ಹಣವನ್ನು ಬಿಡುಗಡೆ ಗೊಳಿಸಿದರು ಎಂದು ತಿಳಿಸಿದರು.

ಭಾಜಪ ಜಿಲ್ಲಾ ಪ್ರ ಕಾರ್ಯದರ್ಶಿ. C T ಉಪಾದ್ಯೆ. ಅಂಬೇಡ್ಕರ್ರವರ ನೋವು ಕಷ್ಟ್ ಇವುಗಳನ್ನು ಅವರೇ ನುಂಗಿ  ಭಾರತ ದೇಶಕ್ಕೆ ಅತ್ತ್ಯುತ್ತಮ ಸಂವಿಧಾನವನ್ನು ಲಿಖಿತವಾಗಿ ಬರೆದು ಕೊಟ್ಟರು. ಎಂದು ಮಾತನಾಡಿದರು.  ಉಪಸ್ಥಿತರು

ನಗರ ಮಂಡಲ ಅಧ್ಯಕ್ಷರು. ಅಜಯ್ ಕಡಪಟ್ಟಿ

ಯೋಜನಾ ಪ್ರಾಧಿಕಾರ ಅಧ್ಯಕ್ಷರು. ಯಮನೂರ ಮೂಲಂಗಿ

ನಗರ ಸಭೆ ಸದಸ್ಯರು. ಕುಶಾಲ್ ವಾಘಮೋರೆ

ಎಸ್. ಸಿ ಮೋರ್ಚಾ ಅಧ್ಯಕ್ಷರು. ರಮೇಶ್ ಅಲಬಾಳ್

ಗ್ರಾಮಾಂತರ ಎಸ್. ಸಿ. ಮೋರ್ಚಾ ಅಧ್ಯಕ್ಷರು. ಸದು ನಾಟಿಕಾರ್

ಎಸ್. ಸಿ ಮೋರ್ಚಾ ಪ್ರ. ಕಾರ್ಯದರ್ಶಿ. ರಾಜು ತಳಗಿಹಳ

ಯೋಗಪ್ಪ ಸವದಿ   ಈಶ್ವರ್ ಅದೆಪ್ಪನವರ್  ವಿಜಯಲಷ್ಮಿ ಉಕುಮನಾಲ್  Dr. ವಿಜಯಲಷ್ಮಿ ತುಂಗಳ್ ಪರಶುರಾಮ್ ಕಾಂಬ್ಳೆ  ಗಣೇಶ್ ಸಿರಗಣ್ಣವರ್  ವಿನಾಯಕ್ ಗಾವಳಿ  ಸಂತೋಷ್ ಮಾನೆ

ವರದಿಗಾರ. ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author