ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿತರಿಸಿದರು. #avintvcom
1 min read
ತುಮಕೂರ
ಜನಪರ ಕಾರ್ಯಗಳೇ ನಮ್ಮ ಪರಮಗುರಿ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್, ವಿಶೇಷ ಚೇತನರಿಗೆ ಟಾಕಿಂಗ್ ಲ್ಯಾಪ್ ಟಾಪ್, ಶ್ರವಣದೋಷ ವ್ಯಕ್ತಿಗಳಿಗೆ ಶ್ರವಣ ಸಾಧನಗಳನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವಿತರಿಸಿದರು.
ಇನ್ನು ಮುಂದೆ ಅಂಗನವಾಡಿ ಮಕ್ಕಳ ದಾಖಲಾತಿ, ಅಪೌಷ್ಠಿಕತೆ, ಚುಚ್ಚುಮದ್ದು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಬಗ್ಗೆ ಸ್ಮಾರ್ಟ್ ಫೋನ್ ಮೂಲಕ ಇಲಾಖೆಗೆ ಕಾರ್ಯಕರ್ತರು ಮಾಹಿತಿ ಸಲ್ಲಿಸಬೇಕು. ಈ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ. ವಿಶೇಷ ಚೇತನರ ಸ್ವಾವಲಂಬನೆಗೆ ಬಿಜೆಪಿ ಸರ್ಕಾರ ಹಲವಾರು ಯೋಜನೆಗಳನ್ನ ಜಾರಿಗೆ ತರುತ್ತಿದೆ. ಈ ಮೂಲಕ ಸಿಕ್ಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಸುಂದರ ಬದುಕು ನಿಮ್ಮದಾಗಲಿ ಎಂದು ಹಾರೈಸಿದರು.
तुमकूर येथे झालेल्या कार्यक्रमात महिला व बाल विकास विभाग, अपंग व ज्येष्ठ नागरिकांचे सशक्तीकरण विभागाच्या वतीने अंगणवाडी सेविकांना स्मार्ट फोन, दिव्यांगांना टॉकिंग लॅपटॉप, श्रवणदोष व्यक्तींना श्रवणयंत्र साधन राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी वाटप केले.
कार्यकर्त्यांनी स्मार्ट फोनद्वारे अंगणवाडी मुलांची नावनोंदणी, कुपोषण, इंजेक्शन्स, गर्भवती महिला आणि अर्भकांच्या आरोग्याविषयी माहिती सादर केली पाहिजे. याद्वारे सर्वांनी महिला व मुलांच्या विकासासाठी प्रयत्न करूया. भाजपा
सरकार दिव्यांगांच्या स्वावलंबनासाठी अनेक योजना राबवित आहे. याद्वारे उपलब्ध सुविधांचा उपयोग करून घेऊन, तुमचे जीवन सुंदर होऊ अश्या शुभेच्छा दिल्या.