..ನಿಧನ…..
1 min read
…….ನಿಧನ…..
🔹🔹🔹🔹
ಮೂಡಿಗೆರೆ ತಾಲೂಕು ಬೈದುವಳ್ಳಿ ಹೆಮ್ಮದಿ ಗ್ರಾಮದ ಹಿರಿಯ ಕೃಷಿಕರಾದ ಹೆಚ್.ಎಸ್. ಅಣ್ಣೇಗೌಡ (81 ವರ್ಷ) (ಜಯರಾಂ, ಹರ್ಷ ಅವರ ತಂದೆ) ದಿನಾಂಕ : 25-05-2025 ಭಾನುವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಮೃತರ ಅಂತ್ಯ ಸಂಸ್ಕಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ