ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ನಿರ್ದೆಶಕರಾಗಿ ಆಯ್ಕೆ….
1 min readಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ನಿರ್ದೆಶಕರಾಗಿ ಆಯ್ಕೆ….
ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಶ್ರೀ ಹರ್ಷ ಮೇಲ್ವಿನ್ ಲಸ್ರಾದು ಬಣಕಲ್ ಇವರನ್ನು ನಿರ್ದೇಶಕರನ್ನಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೇಮಕ ಮಾಡಿ ದಿನಾಂಕ 16.05.2025.ಕ್ಕೆ ಆದೇಶ ಹೊರಡಿಸಿದೆ.
ಶ್ರಿಯುತರು ಈ ಹಿಂದೆ ಬಣಕಲ್ ಚರ್ಚಿನ ಅದ್ಯಕ್ಢರಾಗಿ.
ಮೂಡಿಗೆರೆ ತಾಲೂಕ್ .ಗ್ಯಾರಂಟಿ ಯೊಜನೆಗಳ ಅನುಷ್ಟಾನ ಸಮಿತಿಯ ಸದಸ್ಯರಾಗಿ.ಇನ್ನು ಹತ್ತು ಹಲವು ಸಂಘ. ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.