ಶ್ರೀ ರೇಣುಕಾಚಾರ್ಯ ಮತ್ತು ಬಸವಜಯಂತಿ ಕಾರ್ಯಕ್ರಮ…
1 min read
ಶ್ರೀ ರೇಣುಕಾಚಾರ್ಯ ಮತ್ತು ಬಸವಜಯಂತಿ ಕಾರ್ಯಕ್ರಮ…
ತಾಲೂಕಿನ ಸಮಸ್ತ ವೀರಶೈವ ಸಮಾಜದ ನಿರ್ದೇಶಕರುಗಳಿಗೆ ಮತ್ತು ಜಿಲ್ಲಾಸಮಿತಿಯ ಸದಸ್ಯರು ಗಳಿಗೆ ಹಾಗೂ ಗೌರವಾನ್ವಿತ ರಾಜ್ಯಸಮಿತಿಯ ಸದಸ್ಯರಿಗೆ ಈಗಾಗಲೇ ತಮಗೆಲ್ಲರಿಗೂ ತಿಳಿದಿರುವಂತೆ ಇದೆ ಬರುವ 17/5/25ರ ಶನಿವಾರ ಬೆಳಗ್ಗೆ 10ಘಂಟೆಯಿಂದ ಮೂಡಿಗೆರೆಯ ಮಾಹಂತಿನ ಮಠದ ಆವರಣದಲ್ಲಿ ಬೇರುಗಂಡಿ ಮಠದ ಸ್ವಾಮಿಜಿಗಳ ದಿವ್ಯ ಸಾನಿದ್ಯದಲ್ಲಿ ಶ್ರೀ ರೇಣುಕಾಚಾರ್ಯ ಮತ್ತು ಬಸವಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ..
ಇದರೊಂದಿಗೆ ಪ್ರತಿಭಾ ಪುರಸ್ಕಾರ ಮತ್ತು ತಾಲೂಕು ಮಹಿಳಾ ಘಟಕ ಮತ್ತು ಯುವ ಘಟಕದ ಘೋಷಣೆ ಮಾಡವ ಕಾರ್ಯಕ್ರಮಗಳು ಸಹ ನಡೆಯಲಿದೆ.. ಆದುದರಿಂದ ತಾಲೂಕಿನ ಸಮಸ್ತ ವೀರಶೈವ ಬಾಂದವರುಗಳಿಗೆ ಮತ್ತು ಮತ್ತು ತಮ್ಮ ಊರಿನ ಎಲ್ಲಾ ಸಂಮಾಜದ ಬಾಂದವರು ಬಂದು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ, ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಮಾಡಲಿಗಿದ್ದು ಸಮಾಜದ ಎಲ್ಲರೂ ಕುಟುಂಬ ಸಮೇತ ಆಗಮಿಸಬೇಕಾಗಿ ವಿನಂತಿ ..
ವಂದನೆಗಳೊಂದಿಗೆ
ನಿಮ್ಮಗಳ ನಿರೀಕ್ಷೆಯಲ್ಲಿ
ಬಿ ಎಸ್. ಓಂಕಾರ್
ಅಧ್ಯಕ್ಷರು..ಆ ಭಾ ವೀ ಮಾ ಸ.
ಮೂಡಿಗೆರೆ..