ವಧು ವರರಿಗೆ ಮದುವೆ ಬಟ್ಟೆ ವಿತರಣೆ…….
1 min readವಧು ವರರಿಗೆ ಮದುವೆ ಬಟ್ಟೆ ವಿತರಣೆ…….
ಇದೇ ತಿಂಗಳು 18ನೇ ತಾರೀಕು ಭಾನುವಾರದಂದು ಮೂಡಿಗೆರೆ ಅಡ್ಯಂತಾಯ ರಂಗ ಮಂದಿರದಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹದ ಅಂಗವಾಗಿ ಇಂದು ಮೂಡಿಗೆರೆ ಶಾಸಕರ ಕಚೇರಿಯಲ್ಲಿ ಮಾಜಿ ಸಚಿವರು ಡಾ. ಮೋಟಮ್ಮ ಹಾಗೂ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆಯ ಪದಾಧಿಕಾರಿಗಳ ನೇತೃತ್ವದಲ್ಲಿ ವಧು ವರರಿಗೆ ಮದುವೆ ಬಟ್ಟೆ ಸೀರೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿಎಸ್ ಜಯರಾಂ, ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹೊಸಕೆರೆ ರಮೇಶ್, ಬೆಟ್ಟಗೆರೆ ಶಂಕರ್, ಸುಧೀರ್ ಚಕ್ರಮಣಿ, ಸುಬ್ರಹ್ಮಣ್ಯ, ರಮೇಶ್ ದಾ
ರದಹಳ್ಳಿ,ಸೀತಮ್ಮ, ಮುಂತಾದವರು ಇದ್ದರು.