ಅನೆ ಗಸ್ತು.ಅರಣ್ಯ ಇಲಾಖೆ ಸುಸ್ತು……
1 min read
ಅನೆ ಗಸ್ತು.ಅರಣ್ಯ ಇಲಾಖೆ ಸುಸ್ತು…
09.05.2025.ರ ಶುಕ್ರವಾರ ರಾತ್ರಿ ಮೂಡಿಗೆರೆ ಪಟ್ಟಣದ ಸುತ್ತಾ ಗಜರಾಜನ ಗಸ್ತು.
ಮೂಡಿಗೆರೆ ಪಟ್ಟಣ್ದದ ಸರಹದ್ದಿನಲ್ಲಿ ಒಂಟಿ ಸಲಗವೊಂದು ರಾತ್ರಿಯಿಡಿ ಸಂಚರಿಸುತ್ತಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ಕೊಡುತ್ತಾ ರಾತ್ರಿಯಿಡಿ ಗಸ್ತು ತಿರುಗಿ ಸಾರ್ವಜನಿಕರಿಗೆ ತೊಂದರೆ ಅಗದಂತೆ ನೊಡಿಕೊಂಡರು.
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com