AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಜಾತಿ ಗಣತಿಯಲ್ಲಿ “ಹೊಲಯ”ಎಂದು ನಮೂದಿಸಿ..

ಮಾಜಿ ಶಾಸಕ.ಕುಮಾರಸ್ವಾಮಿ….ಚಿನ್ನಿಗರಾಘವೇಂದ್ರ…
ಸರ್ಕಾರ ಜಾತಿ ಗಣತಿ.ಜನಗಣತಿ ಶುರು ಮಾಡಿದ್ದು ಮೂಡಿಗೆರೆ ವಿದಾಯ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್ ಸಿಯಲ್ಲಿ ಬರುವ ಬಲ ಪಂಗಡದವರು ಜಾತಿ ಗಣತಿಗೆ ಸರ್ಕಾರಿ ಅಧಿಕಾರಿಗಳು ಬಂದು ಕೇಳಿದಾಗ “”ಹೊಲಯ”” ಎಂದು ನಮೊದಿಸಿ ಎಂದರು.
ನಾನು ಕೂಡ ಹೊಲಯನಾಗಿದ್ದು ಜಾತಿ ಗಣತಿಯಲ್ಲಿ ಹೊಲಯ ಎಂಬ ಕಾಲಂನಲ್ಲಿ ನಮೂದಿಸುತ್ತೆನೆ ಅಂದರು.
ರಾಜ್ಯದಲ್ಲಿ ಸರಿಯಾಗಿ ಹೊಲಯ ಎಂಬುದನ್ನು ನಮೂದಿಸದೆ ಮಾದಿಗರು ನಾವು ಜಾಸ್ತಿ ಇದ್ದೆವೆ ಎಂದು ಸರ್ಕಾರದ ಸವಲತ್ರು ಪಡೆಯುವಲ್ಲಿ ಸಫ಼ಲರಾಗುತಿದ್ದಾರೆ ಎಂದರು.
ಹೊಲಯ ಎಂದು ಕರೆದಾಗ ನಿಮಗೆ ಮುಜುಗರ ಅಗುವುದಿಲ್ಲವ ಎನ್ನುವ ಪತ್ರಕರ್ತರ ಪ್ರಶ್ನೆಗೆ ಹೊಲೆಯ ಎನ್ನುವುದು ಅ ಸಂವಿದಾನ ಪದ ಅಲ್ಲ ಎಂದರು.

ಶಿವು.ಉದುಸೆಮಂಜಯ್ಯ…ಕುಮಾರಬಕ್ಕಿ…ಸಂದೇಶ.ಜೆ.ಎಂ.ರಸ್ತೆ..ಮಂಜುನಾಥಚಕ್ರಮಣಿ. ಇದ್ದರು…

ಇದೆ ವಿಚಾರವಾಗಿ ಚಿನ್ನಿಗ ರಾಘವೇಂದ್ರ ಪ್ರತ್ಯೇಕ ಸುದ್ದಿಗೊಸ್ಟಿ ನಡೆಸಿ *ಹೊಲಯ* ಎಂದರೆ ಭೂಮಿ ಓಡೆಯ ಎಂದರ್ಥ.ಹೊಲಯ ಎಂದರೆ ಜಾತಿ ನಿಂದನೆಗೆ ಸಂಬಂದ ಪಡಲ್ಲ ಎಂದರು.
ಸರಿಯಾಗಿ ಹೊಲಯ ಎಂಬ ಪದವನ್ನು ನಮೂದಿಸದೆ ಮೀಸಲಾತಿಯಿಂದಲೂ ವಂಚಿತರಾಗುತಿದ್ದೆವೆ ಎಂದರು.
ಜಾತಿ ಗಣತಿಗೆ ಬಂದಾಗ ನಾನು ಕೂಡಾ ಹೊಲೆಯ ಎಂದು ನಮೂದಿಸುತ್ತೆನೆ ಎಂದರು.
ಜೊತೆಯಲ್ಲಿ ಹೊನ್ನೇಶಬೆಟ್ಟಗೆರೆ ಇದ್ದರು.

About Author

Leave a Reply

Your email address will not be published. Required fields are marked *