ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸತತ 13ನೇ ಬಾರಿ ಶೇಕಡಾ 100% ಫಲಿತಾಂಶ……
1 min read
ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸತತ 13ನೇ ಬಾರಿ ಶೇಕಡಾ 100% ಫಲಿತಾಂಶ
ಚಿಕ್ಕಮಗಳೂರು ಜಿಲ್ಲೆ..ಮೂಡಿಗೆರೆ ತಾಲೂಕಿನ…ಬಣಕಲ್ಲಿನ ಶ್ರೀ ವಿದ್ಯಾಭಾರತಿ ಪ್ರೌಢಶಾಲೆ ಈ ಬಾರಿಯ ಎಸ್. ಎಸ್. ಎಲ್. ಸಿ.ಪರೀಕ್ಷೆ 2025ರ ವಾರ್ಷಿಕ ಫಲಿತಾಂಶದಲ್ಲಿ ಶೇಕಡಾ 100%ಫಲಿತಾಂಶ ಪಡೆಯುವ ಮೂಲಕ *ಸತತ 13ನೇ ಬಾರಿ* ಶೇಕಡಾ 100% ಫಲಿತಾಂಶ ಪಡೆದಿದೆ…
ಈ ಸಾಲಿನ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಮೂಲಕ 13ನೇ ಬಾರಿ ಶೇಕಡಾ 100% ಫಲಿತಾಂಶ ಬಂದಿದೆ.
ಅತ್ಯುನ್ನತ ಶ್ರೇಣಿ – 4
ಪ್ರಥಮ – 16
ದ್ವಿತೀಯ – 3
ತೃತೀಯ – 1
ಸಾನಿಧ್ಯ ಬಿ.ಎಸ್ – 613 / 625…..98.08%.ಶಾಲೆಗೆ ಪ್ರಥಮ
ಐಶ್ವರ್ಯ.ಕೆ.ಆರ್ – 602 / 625…..96.32%.ಶಾಲೆಗೆ ದ್ವಿತೀಯ
ಸುಡಾನ್.ಡಿ.ಎನ್. – 556 / 625….88.96%.ಶಾಲೆಗೆ ತೃತೀಯ.
ವಿಷಯವಾರು ಹೆಚ್ಚು ಅಂಕಗಳು
ಕನ್ನಡ – ಮಾನವಿ.ಬಿ.ಸಿ – 125 /125.
ಇಂಗ್ಲೀಷ್ – ಸಾನಿಧ್ಯ.ಬಿ.ಎಸ್…. 99 /100.
ಐಶ್ವರ್ಯ.ಕೆ.ಆರ್….99 /100.
ಹಿಂದಿ – ಸಾನಿಧ್ಯ.ಬಿ.ಎಸ್ – 100 /100.
ಐಶ್ವರ್ಯ.ಕೆ.ಆರ್. – 100 / 100.
ಗಣಿತ – ಸಾನಿಧ್ಯ.ಬಿ.ಎಸ್. – 97 / 100.
ವಿಜ್ಞಾನ – ಸಾನಿಧ್ಯ.ಬಿ.ಎಸ್. – 98 / 100.
ಸಮಾಜ ವಿಜ್ಞಾನ – ಐಶ್ವರ್ಯ.ಕೆ.ಆರ್. – 100 / 100.
ಅತ್ಯುತ್ತಮ ಫಲಿತಾಂಶ ತಂದುಕೊಟ್ಟ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶ್ರಮಿಸಿದ ಸಂಸ್ಥೆಯ ಶಿಕ್ಷಕರನ್ನು ಶಾಲಾ ಸಮಿತಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.