ಸಂತಾಪ ಸೂಚನೆ ಮತ್ತು ಈ ಭಯೋತ್ಪಾದನ ಕ್ರತ್ಯದ ಖಂಡನೆ.SDPI…
1 min read
ಸಂತಾಪ ಸೂಚನೆ ಮತ್ತು ಈ ಭಯೋತ್ಪಾದನ ಕ್ರತ್ಯದ ಖಂಡನೆ.SDPI…
*ಕಾಶ್ಮೀರದ ಪಹಲ್ಗಾಮ್ ನಲ್ಲಿ ನಿನ್ನೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತರಾದ ನಮ್ಮ ಸಹೋದರ ಸಹೋದರರಿಯರಿಗೆ ಸಂತಾಪ ಸೂಚನೆ ಮತ್ತು ಈ ಭಯೋತ್ಪದನಾ ಕ್ರತ್ಯವನ್ನು ಖಂಡಿಸುತ್ತಾ ಇಂದು ಸಂಜೆ SDPI ಚಿಕ್ಕಮಗಳೂರು ಕ್ಷೇತ್ರ ಸಮಿತಿ ವತಿಯಿಂದ ನಗರದ ಆಝಾದ್ ಪಾರ್ಕ್ ವೃತ್ತದ ಬಳಿ ಸಂತಾಪ ಸೂಚನೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಝ್ಮತ್ ಪಾಷ, ಉಪಾಧ್ಯಕ್ಷರಾದ ಅಬ್ರಾರ್, ಜಿಲ್ಲಾ ಕಾರ್ಯದರ್ಶಿ ಅಜ್ನಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು*