……ನಿಧನ…..
1 min read
…….ನಿಧನ…..
ಹಿರಿಯ ಪತ್ರಕರ್ತರಾದ ಸಿ.ಕೆ.ಮೂರ್ತಿ (58).ಇನ್ನಿಲ್ಲ.
ಕಡೂರು : ತಾಲೂಕಿನ ಹಿರಿಯ ಪತ್ರಕರ್ತರಾದ ಚನ್ನಕೇಶವ ಮೂರ್ತಿ (ಸಿ.ಕೆ.ಮೂರ್ತಿ) ಅನಾರೋಗ್ಯದ ಕಾರಣ 15.04.2025.ರ ಮಂಗಳವಾರ ರಾತ್ರಿ ಕಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಶಿಕ್ಷಕಿ ಪುಷ್ಪಲತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಿ.ಕೆ.ಮೂರ್ತಿ ಅವರ ನಿಧನಕ್ಕೆ ಜಿಲ್ಲಾ ಪತ್ರಕರ್ತರು ಹಾಗೂ ತಾಲೂಕಿನ ಪತ್ರಿಕಾ ಸಂಘಗಳು ಸಂತಾಪ ಸೂಚಿಸಿದವು.
ಅಂತ್ಯ ಸಂಸ್ಕಾರ 16.04.2025.ರ ಬುಧವಾರ ಕಡೂರಿನ ರುದ್ರ ಭೂಮಿಯಲ್ಲಿ ನೆರವೇರಿತು.